ಹಳಿಯಾಳ:- “ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ, ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಪ್ರತಿಯೊಂದು ಮಗು ದೇಶದ ಆಸ್ತಿ ಆದ ಕಾರಣ ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ವಿಮಲಾಬಾಯಿ ದೇಶಪಾಂಡೆ ಸ್ಕೂಲ್ ಆಫ್ಎಕ್ಸಲೆನ್ಸನ್ ಶಾಲೆಯ ಪ್ರಾಂಶುಪಾಲ ಸಿ. ಬಿ. ಪಾಟೀಲ ಕರೆ ನೀಡಿದರು. ಹಳಿಯಾಳದ ವಿ.ಆರ್.ಡಿ.ಎಮ್ ಟ್ರಸ್ಟನ್ ವಿಮಲಾಬಾಯಿ ದೇಶಪಾಂಡೆ ಸ್ಕೂಲ್ ಆಫ್ಎಕ್ಸಲೆನ್ಸನ್ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ … [Read more...] about ಹಳಿಯಾಳದ ವಿಮಲಾಬಾಯಿ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಲ್ಲಿ ವಿಶಿಷ್ಠವಾಗಿ ಮಕ್ಕಳ ದಿನಾಚರಣೆ ಆಚರಣೆ- ಮಕ್ಕಳನ್ನು ರಂಜಿಸಿದ ಶಿಕ್ಷಕರು