ಹಳಿಯಾಳ:- ವಿಶ್ವ ಹಿಂದೂ ಪರಿಷದ್ ಭಜರಂಗದಳ ವತಿಯಿಂದ ಇದೆ ಪ್ರಥಮ ಬಾರಿಗೆ ಹಳಿಯಾಳದಲ್ಲಿ ಹನುಮ ಮಾಲಾವೃತ ಆಚರಿಸಲಾಗಿದೆ. ಸುಮಾರು 25 ಜನ ಯುವಕರು ಹನುಮ ಮಾಲೆ ಧರಿಸಿ ವೃತವನ್ನು ಆಚರಿಸಿದ್ದು ಮತ್ತೊಂದು ಆಧ್ಯಾತ್ಮಿಕ ಕಾರ್ಯಕ್ಕೆ ಹಳಿಯಾಳ ಸಾಕ್ಷಿಯಾಗಿದೆ. ಹನುಮ ಮಾಲಾ ಧಿಕ್ಷಾ ಕಾರ್ಯಕ್ರಮದ ನಿಮಿತ್ತ ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಸಂಕೀರ್ತನಾ ಯಾತ್ರೆ ನಡೆಸಿದ ಮಾಲಾಧಾರಿಗಳು ಪಟ್ಟಣದ ಗಣೇಶ ಕಲ್ಯಾಣ ದೇವಸ್ಥಾನ ಬಳಿಕ … [Read more...] about ವಿಶ್ವ ಹಿಂದೂ ಪರಿಷದ್ ಭಜರಂಗದಳದಿಂದ ಹಳಿಯಾಳದಲ್ಲಿ ಪ್ರಥಮ ಬಾರಿಗೆ ಹನುಮ ಮಾಲಾಧಾರಣೆ
ವಿಶ್ವ ಹಿಂದೂ ಪರಿಷದ್
ಟಿಪ್ಪು ಜಯಂತಿ ಆಚರಣೆ;ಪ್ರಭಲ ವಿರೋಧ
ಹಳಿಯಾಳ: ಕರ್ನಾಟಕ ಹಾಗೂ ಕೇರಳಾ ರಾಜ್ಯದಲ್ಲಿ ಹಿಂದೂ ಹಾಗೂ ಕ್ರೈಸ್ತರನ್ನು ಭಾರಿ ಸಂಖ್ಯೆಯಲ್ಲಿ ನರಮೇಧ ಮಾಡಿದ್ದ, ದೇವಸ್ಥಾನ, ಚರ್ಚ್ಗಳನ್ನು ಹಾಳುಗೆಡವಿದ್ದ ಓರ್ವ ಮತಾಂಧ ಟಿಪ್ಪು ಸುಲ್ತಾನ ಜಯಂತಿಯನ್ನು ಕರ್ನಾಟಕ ಸರಕಾರ ಆಚರಿಸುತ್ತಿರುವುದಕ್ಕೆ ತಮ್ಮ ಪ್ರಬಲ ವಿರೋಧವಿದೆ ಎಂದು ವಿಶ್ವ ಹಿಂದೂ ಪರಿಷದ್ ಭಜರಂಗದಳ ಹಳಿಯಾಳ ಘಟಕ ಹೇಳಿದೆ. ಹಳಿಯಾಳ: ಕರ್ನಾಟಕ ಹಾಗೂ ಕೇರಳಾ ರಾಜ್ಯದಲ್ಲಿ ಹಿಂದೂ ಹಾಗೂ ಕ್ರೈಸ್ತರನ್ನು ಭಾರಿ ಸಂಖ್ಯೆಯಲ್ಲಿ ನರಮೇಧ ಮಾಡಿದ್ದ, ದೇವಸ್ಥಾನ, … [Read more...] about ಟಿಪ್ಪು ಜಯಂತಿ ಆಚರಣೆ;ಪ್ರಭಲ ವಿರೋಧ