ಖಾನಾಪೂರ ತಾಲ್ಲೂಕಿನ ಕಕ್ಕೇರಿ ಗ್ರಾಮದ ಗೃಹಿಣಿ ಲಕ್ಷ್ಮೀ ಬಸವರಾಜ ಅಂಗಡಿ (22) ಶುಕ್ರವಾರ ರಾತ್ರಿ ವಿಷ ಸೇವಿಸಿ ಮೃತಪಟ್ಟಿದ್ದಾಳೆ.ಪತಿ ಹಾಗೂ ಅವರ ಮನೆಯವರು ಕಿರುಕುಳ ನೀಡಿದ್ದರಿಂದ ಲಕ್ಷ್ಮೀ ಸಾವನ್ನಪ್ಪಿದ್ದಾರೆ ಎಂದು ಲಕ್ಷೀ ಅವರ ತವರು ಮನೆಯವರು ಶನಿವಾರ ನಂದಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ದೂರು ಸ್ವೀಕರಿಸಿರುವ ನಂದಗಡ ಪೊಲೀಸರು ಲಕ್ಷ್ಮೀ ಅವರ ಪತಿ ಬಸವರಾಜ, ಅತ್ತೆ ಮಂಜವ್ವ, ಮಾವ ಶಿವಾನಂದ, ಮೈದುನ ಈರಣ್ಣ ಮತ್ತು ನಾದಿನಿ ಉಮಾಶ್ರೀ ವಿರುದ್ಧ … [Read more...] about ಕಕ್ಕೇರಿ ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ:ವರದಕ್ಷಿಣೆ ಕಿರುಕುಳದಿಂದ ಸಾವು ಎಂದು ದೂರು ದಾಖಲು