ಜೋಯಿಡಾ - ಹರಹರ ಮಹಾದೇವ,ಹರಹರ ಮಹಾದೇವ, ಉಳವಿ ಚೆನ್ನಬಸವೇಶ್ವರ ಮಹರಾಜ ಕೀ ಜೈ ಎನ್ನುತ್ತ ಲಕ್ಷಾಂತರ ಭಕ್ತರ ಜಯಘೋಷಗಳೊಂದಿಗೆ ಉಳವಿ ಚೆನ್ನಬಸವೇಶ್ವರ ಜಾತ್ರೆಯ ಮಹಾ ರಥೋತ್ಸವ ನಡೆಯಿತು. ಶ್ರೀ ಕ್ಷೇತ್ರ ಉಳವಿ ಚೆನ್ನಬಸವಣ್ಣನವರ ಜಾತ್ರೆ ಪ್ರತಿ ವರ್ಷ ಭಾರತ ಹುಣ್ಣಿಮೆಯ ಮಘಾ ನಕ್ಷತ್ರದ ಶುಭ ಗಳಿಗೆಯಲ್ಲಿ ನಡೆಯುತ್ತದೆ. ಇಂದೂ ಕೂಡಾ ಮಧ್ಯಾಹ್ನ 4 ಘಂಟೆಗೆ ಹಳಿಯಾಳ ಜೋಯಿಡಾ ಶಾಸಕ ಆರ್,ವಿ,ದೇಶಪಾಂಡೆ ರಥಕ್ಕೆ ಪೂಜೆ ಸಲ್ಲಿಸಿದ ನಂತರ ತೇರು ಎಳೆದರು, ಲಕ್ಷಾಂತರ … [Read more...] about ಲಕ್ಷಾಂತರ ಭಕ್ತರ ಭಕ್ತಿಘೊಷಗಳೊಂದಿಗೆ ವಿಜೃಂಭಣೆಯಿಂದ ನಡೆದ ಶ್ರೀಕ್ಷೇತ್ರ ಉಳವಿ ಚೆನ್ನಬಸವೇಶ್ವರರ ಮಹಾರಥೋತ್ಸವ.
ವಿ
ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿರಬೇಕು – ಎನ್,ವಿ,ಹೆಗಡೆ
ಜೋಯಿಡಾ - ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿದ್ದಾಗ ಮಾತ್ರ ಸಂಘಗಳ ಅಭಿವೃದ್ದಿ ಸಾಧ್ಯ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅದ್ಯಕ್ಷ ಎನ್,ವಿ,ಹೆಗಡೆ ಹೇಳಿದರು, ಅವರು ಜೋಯಿಡಾ ತಾಲೂಕಿನ ನಂದಿಗದ್ದಾ ಸೇವಾ ಸಹಾಕರಿ ಸಂಘದ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಉತ್ತರಕನ್ನಡ ಜಿಲ್ಲಾ ಸಹಕಾರಿ ಯುನಿಯನ್ ಕುಮಟಾ,ಕೆ,ಡಿ,ಸಿ,ಸಿ, ಬ್ಯಾಂಕ್ ಶಿರಸಿ ,ಹಾಗೂ ನಂದಿಗದ್ದಾ ಸೇವಾ ಸಹಕಾರಿ ಸಂಘದವರ ಸಹಯೋಗದಲ್ಲಿ ಹಮ್ಮಿಕೊಂಡ 66 ನೇ ಅಖಿಲ ಭಾರತ … [Read more...] about ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿರಬೇಕು – ಎನ್,ವಿ,ಹೆಗಡೆ
ಸಾಲ ಮನ್ನಾದಿಂದ ರೈತರಿಗೆ ಲಾಭವಾಗಿದೆ – ಎನ್,ವಿ,ಹೆಗಡೆ
ಜೋಯಿಡಾ - ನಮ್ಮ ಸಂಘ 2019 ನೇ ಸಾಲಿನಲ್ಲಿ 19 ಲಕ್ಷ ಲಾಭಗಳಿಸಿದೆ ಅದಕ್ಕೆ ಮೂಲ ಕಾರಣ ಗ್ರಾಹಕರೇ, ಈ ವರ್ಷ 1 ಲಕ್ಷ ಬೆಳೆಸಾಲ ಮನ್ನಾ ಆಗಿದ್ದರಿಂದ ರೈತರಿಗೆ ಲಾಭವಾಗಿದೆ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ಹೇಳಿದರು. ಅವರು ನಂದಿಗದ್ದಾ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು, ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ, ಸಾಲ ಮನ್ನಾದ ಬಗ್ಗೆ ಯಾವ ರೈತರಿಗೂ ಗೊಂದಲ ಬೇಡ , ಎಲ್ಲಾ … [Read more...] about ಸಾಲ ಮನ್ನಾದಿಂದ ರೈತರಿಗೆ ಲಾಭವಾಗಿದೆ – ಎನ್,ವಿ,ಹೆಗಡೆ
ಯಕ್ಷ ಕ್ಷೇತ್ರಕ್ಕೆ ಅಧ್ಯಯನ ಅವಶ್ಯ – ಎನ್,ವಿ,ಹೆಗಡೆ
ಜೋಯಿಡಾ ತಾಲೂಕಿನ ಯರಮುಖದಲ್ಲಿ ನಡೆದ ಕನ್ನಡ ಸಂಸ್ಕ್ರತಿ ಇಲಾಕೆ ಮತ್ತು ಪ್ರೇರಣಾ ಸಂಸ್ಥೆ ಇವರ ಸಹಯೋಗದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಮಹಾಬಲೇಶ್ವರ ದಾನಗೇರಿ ಇವರ ಸ್ಮರಣಾರ್ಥ ಕೃಷ್ಣ ಸಂಧಾನ ಎಂಬ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್,ವಿ,ಹೆಗಡೆ ಯಕ್ಷ ಕ್ಷೇತ್ರದಲ್ಲಿ ಅಧ್ಯಯನ ತುಂಬಾ ಮುಖ್ಯ , ಅಧ್ಯಯನ ಇಲ್ಲದೇ ತಾನು ದೊಡಗಡ ಯಕ್ಷಗಾನ ಪಟು ಎಂದು ಹೇಳಿಕೊಳ್ಳುವುದು ತಪ್ಪು. ಈ … [Read more...] about ಯಕ್ಷ ಕ್ಷೇತ್ರಕ್ಕೆ ಅಧ್ಯಯನ ಅವಶ್ಯ – ಎನ್,ವಿ,ಹೆಗಡೆ
ಎಸಿಬಿ ದಾಳಿ ಖೇಡ್ಡಾಕ್ಕೆ ಬಿದ್ದ ಜೋಯಿಡಾದ ಕಂದಾಯ ಇಲಾಖೆಯಲ್ಲಿ ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಎವಿ ಪಾಟೀಲ್.
ಜೋಯಿಡಾ ತಾಲೂಕಿನ ರಾಮನಗರದ ನಾಡ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಎ,ವಿ,ಪಾಟೀಲ್ ಎಂಬುವವರನ್ನು ಡಿವೈಎಸ್,ಪಿ, ಗಿರೀಶ,ಎಸ್,ವಿ, ನೇತೃತ್ವದ ಎಸಿಬಿ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ, ಏನಿದು ಪ್ರಕರಣ - ಕಾಳಿ ಬ್ರೀಗೇಡ ಮುಖ್ಯ ಸಂಚಾಲಕ ರವಿ ರೇಡ್ಕರ ದೂರಿನ ಅನ್ವಯ ರಾಮನಗರದ ನಾಡ ಕಚೇರಿಯಲ್ಲಿ ಶೈಲಾ ಸೋಲೆಕರ ಎಂಬ ಬಡ ಮಹಿಳೆ ತನ್ನ ಗಂಡನ ಕಾಯಿಯೆ ಮತ್ತು ಮಗನ್ನು ಕಳೆದುಕೊಂಡು ಸಾಲಕ್ಕೆ ಸಿಲುಕಿರುವಾಗ ಹಣ ಇಲ್ಲದೇ ತನ್ನ ಜಮೀನನ್ನು ಭಾಗ ಮಾಡಲು ಕಚೇರಿಗೆ ಬಂದು ಅರ್ಜಿ … [Read more...] about ಎಸಿಬಿ ದಾಳಿ ಖೇಡ್ಡಾಕ್ಕೆ ಬಿದ್ದ ಜೋಯಿಡಾದ ಕಂದಾಯ ಇಲಾಖೆಯಲ್ಲಿ ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಎವಿ ಪಾಟೀಲ್.