ಹಳಿಯಾಳ:- ವೀರಶೈವ ಹಾಗೂ ಲಿಂಗಾಯತ ಧರ್ಮ ಒಂದೇ ಇದನ್ನು ಇಬ್ಬಾಗ ಮಾಡಲು ಹೊರಟವರ ಪರಿಸ್ಥಿತಿ ಇಂದು ಏನಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಶ್ರೀ ಕ್ಷೇತ್ರ ಶ್ರೀಶೈಲ್ದ ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು.ಹಳಿಯಾಳಕ್ಕೆ ಭೇಟಿ ನೀಡಿದ ಅವರು ಇಲ್ಲಿಯ ವೀರಕ್ತ ಮಠದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು. ವೀರಶೈವ-ಲಿಂಗಾಯತ ಎಂಬುದನ್ನು ತಮ್ಮ ಸ್ವಾರ್ಥಕ್ಕಾಗಿ … [Read more...] about ಧರ್ಮ ಇಬ್ಭಾಗ ಮಾಡಲು ಹೊರಟವರ ಇಂದು ಏನಾಗಿದೆ ತಿಳಿಯಿರಿ- ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ಹಳಿಯಾಳದಲ್ಲಿ ಹೇಳಿಕೆ.