ತಾಲೂಕಿನ ವೆಂಕ್ಟಾಪುರ ಹೊಳೆಯಲ್ಲಿ ಮೀನುಗಾರಿಕೆ ತೆರಳಿದ ಮೀನುಗಾರನೋರ್ವ ಪಾತಿ ದೋಣಿ ಮಗುಚಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ ಮೃತ ಮೀನುಗಾರ ದುರ್ಗಪ್ಪ ಮೊಗೇರ(75) ಶಿರಾಲಿಯ ಮೊಗೇರ ಕೇರಿ ನಿವಾಸಿ ಎಂದು ತಿಳಿದು ಬಂದಿದೆ. ಈತ ಬುಧವಾರದಂದು ಶಿರಾಲಿಯ ಮೊಗೇರಕೆರಿಂದ ಒಬ್ಬರೇ ಪಾತಿದೋಣಿಯಲ್ಲಿ ವೆಂಕ್ಟಾಪುರ ಹೊಳೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಮಯದಲ್ಲಿ ಪಾತಿ ದೋಣಿ ಹೊಳೆಯಲ್ಲಿ ಮಗುಚಿ ಬಿದ್ದು ದುರ್ಗಪ್ಪ ಮೊಗೇರ ಸಾವನ್ನಪ್ಪಿದ್ದು .ಎಂದು ಭಟ್ಕಳ … [Read more...] about ದೋಣಿ ಮಗುಚಿ ನೀರಿನಲ್ಲಿ ಮುಳುಗಿ ಮೀನುಗಾರ ಸಾವು