#ಕಾರವಾರ: #ಭಾರತೀಯ ನೇವಿ #ಮುಖ್ಯಸ್ಥ #ಆಡ್ಮಿರಲ್ ಕರಮ್ಬೀರ್ ಸಿಂಗ್ ಕಾರವಾರ ಬಳಿಯ #ಐಎನ್ಎಸ್ ಕದಂಬ #ನೌಕಾನೆಲೆಗೆ ಭೇಟಿ ನೀಡಿದರು.ಅವರನ್ನು ಕಾರವಾರ ಐಎನ್ ಎಸ್ ಕದಂಬ ಮುಖ್ಯಸ್ಥ , ರಿಯರ್ ಆಡ್ಮಿರಲ್ #ಮಹೇಶ್ ಸಿಂಗ್ ಸ್ವಾಗತಿಸಿದರು.ಹಾಗೂ ಸೀಬರ್ಡ ಎರಡನೇ ಹಂತದ ವಿವಿಧ ಕಾಮಗಾರಿಗಳನ್ನು ತೋರಿಸಿದರು. ಸುರಕ್ಷತಾ ಕ್ರಮಗಳ ಬಗ್ಗೆ ಸಹ ವಿವರಿಸಲಾಯಿತು.ಸೀಬರ್ಡ ಡಿಜಿ, ವೈಸ್ ಆಡ್ಮಿರಲ್ … [Read more...] about #ನೇವಿ ಮುಖ್ಯಸ್ಥ #ಕರಮಬೀರ್ ಸಿಂಗ್ ಕಾರವಾರ #ಕದಂಬಕ್ಕೆ ಭೇಟಿ.