ಕಾರವಾರ: ಅರ್ಚಕರ ಮೇಲೆ ದ್ವೇಷದ ಕಾರಣ ದೇವಸ್ಥಾನ ಆಡಳಿತ ಮಂಡಳಿ ಕೆಲ ಸದಸ್ಯರು ಅರ್ಚಕರ ನಾಲ್ವರು ಪುತ್ರಿಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಅವರ್ಸಾದ ಭೂದೇವಿ ದೇವಸ್ಥಾನ ಆವರಣದಲ್ಲಿ ಸಂಭವಿಸಿದೆ. ಕಳೆದ ಕೆಲವು ದಿನಗಳ ಹಿಂದೆ ತಾಯಿಯ ಪುಣ್ಯತಿಥಿಗಾಗಿ ಹೊನ್ನಾವರದಿಂದ ಅಂಕೋಲಾ ತಾಲೂಕಿನ ಅವರ್ಸಾದ ತವರು ಮನೆಗೆ ಆಗಮಿಸಿದ್ದ ಅನುಸೂಯಾ, ಶಂಕರಿ, ಜಯಲಕ್ಮಿ, ಸುಮಂಗಲಾ ಎಂಬಾತರ ಮೇಲೆ ಹಲ್ಲೆ ನಡೆದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಭೂದೇವಿ ದೇವಸ್ಥಾನ ಅರ್ಚಕ … [Read more...] about ಅರ್ಚಕರ ನಾಲ್ವರು ಪುತ್ರಿಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ