ಹಳಿಯಾಳ:- ತನ್ನ ಹೆಂಡತಿಯನ್ನು ಆಕೆಯ ಅಕ್ಕಂದಿರು ತನ್ನಿಂದ ದೂರ ಮಾಡುತ್ತಿದ್ದಾರೆಂದು ಆಕ್ರೋಶಗೊಂಡ ಐನಾತಿ ವ್ಯಕ್ತಿಯೊರ್ವ ಸಹೋದರಿಯರಿಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿ ಬಳಿಕ ಆರೋಪಿ ಪೋಲಿಸರಿಗೆ ಖುದ್ದು ಶರಣಾಗಿರುವ ವಿಚಿತ್ರ ಘಟನೆ ಹಳಿಯಾಳದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಇಲ್ಲಿಯ ಶಿವಾಜಿಗಲ್ಲಿಯ ಲಿಟಲ್ ಫ್ಲಾವರ್ ಸ್ಕೂಲ್ ನಡೆಸುವ ಜಯಶ್ರೀ ಮಹಾದೇವ ಕಮ್ಮಾರ ಹಾಗೂ ನಿರ್ಮಲಾ ರಾಮಚಂದ್ರ ಪೂಜಾರ ಮಾರಣಾಂತಿಕ ಹಲ್ಲೆಗೊಳಗಾದ … [Read more...] about ಹೆಂಡತಿಯ ಅಕ್ಕಂದಿರಿಗೆ ಚೂರಿಯಿಂದ ಇರಿದ ಭೂಪ ಹಳಿಯಾಳದಲ್ಲಿ ನಡೆದ ಘಟನೆ.