ಕಾರವಾರ ;ನಗರದ ಟ್ಯಾಗೋರ್ ಕಡಲ ತೀರದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಪ್ಲೈಓವರ್ ಕೆಳಗೆ ಬೀದಿನಾಯಿಗಳನ್ನು ಯಾರು ನಿರಂತರವಾಗಿ ಕೊಲ್ಲುತ್ತಿದ್ದಾರೆ ನಂತರ ಅವುಗಳನ್ನು ಸುಟ್ಟು ಹಾಕುತ್ತಿದ್ದಾರೆ.ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಶ್ವಾನ ಪ್ರಿಯರು ಆಗ್ರಹಿಸಿದ್ದಾರೆ . ಶನಿವಾರ ಸಂಜೆ ಎರಡು ನಾಯಿಗಳನ್ನು ಕೊಲ್ಲಲಾಗಿದೆ. ಅವುಗಳ ಶರೀರವನ್ನು ಅರೆಬರೆಯಾಗಿ ಸುಟ್ಟು ಬೀದಿಯಲ್ಲಿ ಬಿಡಲಾಗಿದೆ. ಬೀದಿನಾಯಿಗಳಿಗೆ ಕೂಡ ಬದುಕುವ ಹಕ್ಕಿದೆ. ಅವುಗಳಿಗೆ … [Read more...] about ಬೀದಿನಾಯಿ ಕೊಂದು ಸುಡುವ ಕಿಡಿಗೇಡಿಗಳು:; ಕ್ರಮಕ್ಕೆ ಆಗ್ರಹ