ಹಳಿಯಾಳ:- ದೊಡಕೊಪ್ಪ ಗ್ರಾಮದ ಸಮೀಪ ಕಬ್ಬು ಬೆಳೆದ ಹೊಲಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸುಮಾರು 80ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಕಬ್ಬು ಸಂಪೂರ್ಣ ಬೆಂಕಿಗಾಹುತಿಯಾಗಿರುವ ದುರ್ಘಟನೆ ಭಾನುವಾರ ನಡೆದಿದೆ. ತಾಲೂಕಿನ ದೊಡ್ಡಕೊಪ್ಪ ಗ್ರಾಮದಲ್ಲಿ 15 ವರ್ಷಗಳ ನಂತರ ವಿಜೃಂಭಣೆಯಿಂದ ಗ್ರಾಮಸ್ಥರು 11 ದಿನಗಳ ಕಾಲ ಜಾತ್ರೆ ಮಾಡಿದರು. ಈ ಪುಟ್ಟ ಗ್ರಾಮದಲ್ಲಿ ಯಾವುದಕ್ಕೂ ಕೊರತೆ ಆಗದಂತೆ ಗ್ರಾಮದೇವಿಯರಾದ ದ್ಯಾಮವ್ವ … [Read more...] about ದೊಡಕೊಪ್ಪ ಗ್ರಾಮದ ಹೊಲದಲ್ಲಿ ಬೆಂಕಿಯ ರೌದ್ರಾವತಾರ ಸುಟ್ಟು ಕರಕಲಾದ ಹತ್ತಾರು ಎಕರೆ ಕಬ್ಬು.