ಹಳಿಯಾಳ:- ಕರ್ನಾಟಕದ ಕಾರವಾರ ಹಾಗೂ ಜೋಯಿಡಾ ತಾಲೂಕುಗಳನ್ನು ಗೋವಾಗೆ ಸೇರಿಸಬೇಕು ಎಂದು ಕೊಂಕಣಿ ಮಂಚ್ ಆಗ್ರಹಿಸುತ್ತಿರುವುದು ಅಪ್ರಸ್ತುತ ಹಾಗೂ ಅಸಮಂಜಸವಾಗಿದೆ ಎಂದು ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಶಾಸಕರು ಈ ಭಾಗದಲ್ಲಿ ವಾಸಿಸುತ್ತಿರುವ ಜನರು ಅತ್ಯಂತ ಶಾಂತಿ, ಸಹಬಾಳ್ವೆ ಹಾಗೂ ಸಹೋದರತ್ವ, ಭಾತೃತ್ವ ಭಾವನೆಯಿಂದ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರದ … [Read more...] about ಕಾರವಾರ- ಜೋಯಿಡಾ ಕರ್ನಾಟಕದ್ದೇ- ಶಾಸಕ ಆರ್ ವಿ ದೇಶಪಾಂಡೆ
ಶಾಸಕ ಆರ್.ವಿ.ದೇಶಪಾಂಡೆ
ರಾಜಕೀಯ ಚುನಾವಣೆಗೆ ಮಾತ್ರ ಸಿಮಿತವಾಗಿರಬೇಕು – ಶಾಸಕ ಆರ್.ವಿ.ದೇಶಪಾಂಡೆ.
ಹಳಿಯಾಳ:- ರಾಜಕೀಯ ಚುನಾವಣೆಗೆ ಸೀಮಿತವಾಗಿರಬೇಕು, ಅಭಿವೃದ್ದಿ ವಿಷಯ ಬಂದಾಗ ಎಲ್ಲರೂ ಕೂಡಿ ಪರಸ್ಪರರ ಸಹಕಾರದಲ್ಲಿ ಕೆಲಸಗಳು ಮಾಡಬೇಕು. ತಪ್ಪು ದಾರಿ ಹಿರಿದರೇ ಟಿಕೆ ಟಿಪ್ಪಣಿ ಮಾಡಲೇಬೇಕು ಆದರೇ ಅಭೀವೃದ್ದಿಯ ವಿಚಾರಧಾರೆ ಇಲ್ಲದೇ ಬೆಳಿಗ್ಗೆಯಿಂದ ರಾತ್ರಿವರೆಗೂ ಟಿಕೆ ಟಿಪ್ಪಣಿಯನ್ನೇ ಮಾಡುತ್ತಿದ್ದರೇ ಅದಕ್ಕೆ ಬೆಲೆ ಇರುವುದಿಲ್ಲ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ … [Read more...] about ರಾಜಕೀಯ ಚುನಾವಣೆಗೆ ಮಾತ್ರ ಸಿಮಿತವಾಗಿರಬೇಕು – ಶಾಸಕ ಆರ್.ವಿ.ದೇಶಪಾಂಡೆ.
ಬಡರಿಗೊಂದು – ಧನಿಕರಿಗೊಂದು ನ್ಯಾಯವೇ ? ಹಳಿಯಾಳ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಸಾರ್ವಜನೀಕರ ಅಸಮಾಧಾನ.
ಹಳಿಯಾಳ:- ಶಾಸಕ ಆರ್.ವಿ.ದೇಶಪಾಂಡೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಾಹನಗಳು ಪಾರ್ಕಿಂಗ್ ನಿಯಮವನ್ನು ಉಲ್ಲಂಘಿಸಿ ನಿಂತಿದ್ದರು ಕೂಡ ಹಳಿಯಾಳ ಪುರಸಭೆ ಹಾಗೂ ಪೋಲಿಸ್ ಇಲಾಖೆಯವರು ಅವರ ವಾಹನಗಳಿಗೆ ಲಾಕ್ ಅನ್ನು ಹಾಕಿ ದಂಡವನ್ನು ವಿಧಿಸದೆ ಇರುವುದು ಸಾರ್ವಜನೀಕರ ಆಕ್ರೋಶಕ್ಕೆ ಕಾರಣವಾಗಿದೆ. ಹಳಿಯಾಳ ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ವಾಹನಗಳನ್ನು ವಾರದಲ್ಲಿ ಮೂರು ದಿನ ಒಂದು ಬದಿ ಎಡ ಹಾಗೂ ವಾರದಲ್ಲಿ ಮೂರು ದಿನ ಬಲಬದಿ ನಿಲ್ಲಿಸುವ … [Read more...] about ಬಡರಿಗೊಂದು – ಧನಿಕರಿಗೊಂದು ನ್ಯಾಯವೇ ? ಹಳಿಯಾಳ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಸಾರ್ವಜನೀಕರ ಅಸಮಾಧಾನ.
ಕೆನರಾ ಬ್ಯಾಂಕ್ ದೇಶಪಾಂಡೆ ಆರಸೆಟ್ ಸಂಸ್ಥೆಯು ಸ್ವಾವಲಂಬಿಗಳಾಗಿ ಬದುಕಲು ಯುವಕರಿಗೆ ದಾರಿ ಮಾಡಿಕೊಟ್ಟಿದೆ- ಶಾಸಕ ಆರ್ ವಿ ದೇಶಪಾಂಡೆ
ಹಳಿಯಾಳ:- ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯು ಯಾವುದೇ ಜಾತಿ, ಧರ್ಮವನ್ನು ಪರಿಗಣಿಸದೆ ಇದುವರೆಗೂ ಸಾವಿರಾರು ನಿರುದ್ಯೋಗಿ ಯುವಕ/ಯುವತಿಯರಿಗೆ ಹಾಗೂ ಶಾಲೆ ತೊರೆದವರಿಗೆ ಸ್ವ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಬದುಕಲು ದಾರಿ ಮಾಡಿಕೊಟ್ಟಿದೆ ಎಂದು ಹಳಿಯಾಳ ಶಾಸಕರು ಮತ್ತು ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಹೇಳಿದರು. ಭಾನುವಾರ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಸ್ವ ಉದ್ಯೋಗ ತರಬೇತಿ … [Read more...] about ಕೆನರಾ ಬ್ಯಾಂಕ್ ದೇಶಪಾಂಡೆ ಆರಸೆಟ್ ಸಂಸ್ಥೆಯು ಸ್ವಾವಲಂಬಿಗಳಾಗಿ ಬದುಕಲು ಯುವಕರಿಗೆ ದಾರಿ ಮಾಡಿಕೊಟ್ಟಿದೆ- ಶಾಸಕ ಆರ್ ವಿ ದೇಶಪಾಂಡೆ
ಪ್ರಕೃತಿ ವಿಕೋಪಗಳು ನಮಗೆ ದೊಡ್ಡ ಪಾಠವಾಗಿದೆ – ಶಾಸಕ ಆರ್. ವಿ. ದೇಶಪಾಂಡೆ
ಹಳಿಯಾಳ :- ನಿಸರ್ಗದೊಂದಿಗೆ ಸ್ನೇಹ ಮಾಡಬೇಕು ಹೊರತು ದ್ವೇಷ ಮಾಡಬಾರದು. ಅರಣ್ಯ ಹೆಚ್ಚಾಗಬೇಕು. ನಿಸರ್ಗದ ಜೊತೆಗೆ ಪರಿಸರ ಕಾಯ್ದುಕೊಳ್ಳಬೇಕು ಇಲ್ಲದಿದ್ದರೇ ಇಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತವೇ ಅಲ್ಲದೇ ಇವೆಲ್ಲ ನಮಗೆ ದೊಡ್ಡ ಪಾಠಗಳಾಗಿವೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ಧಾರ್ ಕಚೇರಿಯಲ್ಲಿ ನಿರಂತರ ಮಳೆಯಿಂದ ಮನೆಗಳಿಗೆ ಹಾನಿಯಾಗಿ ನಷ್ಟ ಅನುಭವಿಸಿದವರಿಗೆ ಸರ್ಕಾರದಿಂದ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ … [Read more...] about ಪ್ರಕೃತಿ ವಿಕೋಪಗಳು ನಮಗೆ ದೊಡ್ಡ ಪಾಠವಾಗಿದೆ – ಶಾಸಕ ಆರ್. ವಿ. ದೇಶಪಾಂಡೆ