ಗೋಕರ್ಣ: ಇಲ್ಲಿನ ಬೇಲೆಹಿತ್ಲನ ಕರಿಯಪ್ಪನ ಕಟ್ಟೆಯ ರಸ್ತೆ ನಿರ್ಮಾಣಕ್ಕೆ ತಾಂ. ಪಂ. ಸದಸ್ಯ ಮಹೇಶ ಶೆಟ್ಟಿ , ಹಾಗೂ ಎ.ಪಿ. ಎಮ್.ಸಿ ಅಧ್ಯಕ್ಷ ರಮೇಶ ಪ್ರಸಾದ ಜಂಟಿಯಾಗಿ ಗುದ್ದಲಿ ಪೂಜೆ ನೆರವೇರಿಸಿದರು. 10 ಲಕ್ಷ ರೂಪಾಯಿ ವೆಚ್ಚದಲ್ಲಿ ಬೇಲೆಹಿತ್ಲನ ಮುಖ್ಯ ರಸ್ತೆಯಿಂದ ಕರಿಯಪ್ಪನ ಕಟ್ಟೆಯವರೆಗೆ ರಸ್ತೆ ನಿರ್ಮಾಣವಾಗಲಿದೆ. 2019- 2020ನೇ ಸಾಲಿನ ಲೆಕ್ಕ ಶಿರ್ಷಿಕೆಯ ಕುಮಟಾ -ಹೊನ್ನಾವರ ವಿಧನಾಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ರಸ್ತೆ ಯೋಜನೆ ಅಡಿಯಲ್ಲಿ ಶಾಸಕ ದಿನಕರ … [Read more...] about ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ