ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ rs ಪ್ರತಿ ಕೇ.ಜಿ ಗೆ *ತೊಗರಿಬೇಳೆ..(ಶಿವಲಿಂಗ) 75* *ಉದ್ದಿನ ಬೇಳೆ................108* *ಕಡ್ಳೆ ಬೇಳೆ......................82* *ಹೆಸರುಬೇಳೆ..(ಬೋಲ್ಡ)...81* *ತೂಗರಿಕಾಳು .................50* *ಉದ್ದಿನಕಾಳು................84* *ಹೆಸರುಕಾಳು..................70* *ಶೇಂಗಾ ಬೀಜ...............94* *ಅಲಸಂದಿ.....................68* *ಜೋಳ.........................38* *ರಾಗಿ … [Read more...] about ಬೇಳೆಕಾಳುಗಳ ದರಗಳು 21-08-2017
ಶಿರಸಿ
ಹಣ್ಣು ಮತ್ತು ತರಕಾರಿ ದರಗಳು 19-08-2017
TSS ಸೂಪರ್ ಮಾರ್ಕೇಟ್ ಶಿರಸಿ, rs ಪ್ರತಿ ಕೇ.ಜಿ ಗೆ*ಗಜರಿ .............. ....60* *ಹಸಿ ಮೆಣಸು...........60* *ಬಜೆ ಮೆಣಸು...........60* *ಡೊಳ್ಳು ಮೆಣಸು......60* *ಬೀನ್ಸ......................40* *ಡಬಲ್ ಬೀನ್ಸ..........40* *ಬೆಂಡೆಕಾಯಿ............30* *ತೊಂಡೆಕಾಯಿ..........40* *ಹಾಗಲಕಾಯಿ..........50* *ಟೊಮಾಟೊ ..........45* *ಕ್ಯಾಬೀಜ................22* *ಹೂ ಕೋಸು(ಒಂದಕ್ಕೆ).30* *ಮುಳ್ಳ … [Read more...] about ಹಣ್ಣು ಮತ್ತು ತರಕಾರಿ ದರಗಳು 19-08-2017
ಪಶು ಆಹಾರದ ದರಗಳು-18-08-2017
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ಟಿ ಎಸ್ ಎಸ್ ಧಾರಾ ಮಿಕ್ಸ 50kg..1020* *ಗೋದ್ರೇಜ್ ಹಿಂಡಿ ನ್ಯೂಟ್ರಿ ರಿಚ್.... 980* *ಹತ್ತಿಕಾಳು ಹಿಂಡಿ-* *ಪ್ಲಾಸ್ಟಿಕ್ ಚೀಲ 50kg........,.....1020* *ಗೋಧಿ ಬೂಸಾ (ವಾಸವಿ).........790* *ಬೆಲ್ ಹಿಂಡಿ (ಸಾದಾ)60 kg........870* *ಬಹುತರಿ(ಸಹ್ಯಾದ್ರಿ)50kg........710* *ಶೇಂಗಾ ಹಿಂಡಿ/kg ಗೆ...............39* *ಕಲ್ಲು ಹಿಂಡಿ/kg .......................35* *ಜೋಡನಂದಿ … [Read more...] about ಪಶು ಆಹಾರದ ದರಗಳು-18-08-2017
ತಿಳುವಳಿಕೆ ಸಭೆ
ಕಾರವಾರ: ಮನೆ ಮನೆಗಳಿಂದ ಸಾರ್ವಜನಿಕರು ವಿಂಗಡಿಸಿ ನೀಡುವ ತಾಜ್ಯಗಳನ್ನು ಸಂಗ್ರಹಿಸಿ ಸಾಗಿಸಲು ಮತ್ತು ಅವುಗಳ ನಿರ್ವಹಣೆ ಮಾಡುವ ಕುರಿತು ಸ್ಥಳಿಯ ಸಂಸ್ಥೆಗಳ ತಿಳುವಳಿಕೆ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುವದು. ಆಗಸ್ಟ 18 ರಂದು ಹೊನ್ನಾವರ ನಗರ ಸ್ಥಳಿಯ ಸಂಸ್ಥೆಯಲ್ಲಿ ಕುಮಟಾ, ಭಟ್ಕಳ, ಹೊನ್ನಾವರ, ಜಾಲಿ ಸ್ಥಳಿಯ ಸಂಸ್ಥೆಗಳಿಗೆ, ಆಗಸ್ಟ 19 ರಂದು ಶಿರಸಿ ಸ್ಥಳಿಯ ಸಂಸ್ಥೆಯಲ್ಲಿ ಸಿದ್ದಾಪುರ, ಯಲ್ಲಾಪುರ, ಮುಂಡಗೋq,À ಶಿರಸಿ ಸ್ಥಳಿಯ ಸಂಸ್ಥೆಗಳಿಗೆ … [Read more...] about ತಿಳುವಳಿಕೆ ಸಭೆ
ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಕಾರವಾರ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಆಗಸ್ಟ 18 ರಂದು ಬೆಳಗ್ಗೆ 11.30 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಶಿರಸಿ, ಸಿದ್ದಾಪುರ, ಮತ್ತು ಮುಂಡಗೋಡ, ಆಗಸ್ಟ 19 ರಂದು ಬೆಳಗ್ಗೆ 11. ಗಂಟೆಯಿಂದ ಮದ್ಯಾಹ್ನ 12.30 ರವರೆಗೆ ಹೊನ್ನಾವರ, ಹಾಗೂ ಬೆಳಗ್ಗೆ 11.30 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಭಟ್ಕಳ, ಆಗಸ್ಟ 22 ರಂದು ಬೆಳಗ್ಗೆ 11.30 ರಿಂದ ಮದ್ಯಾಹ್ನ 1 ಗಂಟೆಯವರೆಗೆ … [Read more...] about ಸಾರ್ವಜನಿಕರಿಂದ ಅಹವಾಲು ಸ್ವೀಕಾರ