ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳವಿ-ಪಂಚಲಿಂಗೇಶ್ವರ ಮಾರ್ಗ ಸೇರಿದಂತೆ ಶಿವಪೂರ ಕಾಳಿ ನದಿಯವರೆಗಿನ ಪ್ರವಾಸೋಧ್ಯಮ ಇಲಾಖೆಯಿಂದ ಮಂಜೂರಿಯಾದ ಮುಖ್ಯ ಸಂಪರ್ಕ ಮಾರ್ಗದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿರುವುದನ್ನು ಲೋಕೋಪಯೋಗಿ ಇಲಾಖೆ ಕೂಡಲೇ ಆರಂಬಿಸದಿದ್ದರೆ ರಸ್ತೆಗಾಗಿ ಸುತ್ತಲ ಗ್ರಾಮಸ್ಥರು ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿರುತ್ತಾರೆ. ಈ ಬಗ್ಗೆ ಲೋಕೋಪಯೋಗಿ ಸ.ಕಾ.ನಿ.ಅಭಿಯಂತರರವರಿಗೆ ಇಂದು ಗುರುವಾರ ಮನವಿ … [Read more...] about ಉಳವಿ ಶಿವಪುರ ರಸ್ತೆ ಕಾಮಗಾರಿ ಆರಂಬಿಸದಿದ್ದರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗೃಹ