ಹೊನ್ನಾವರ:- ನಗರದಲ್ಲಿ ಬೊಬ್ಬಿ ಎಂದೇ ಎಲ್ಲರ ಬಾಯಲ್ಲಿ ಚಿರಪರಿಚಿತರಾಗಿದ್ದ, ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ನಾಫಿಕರ ಸಂಘದ ಅಧ್ಯಕ್ಷ ಶಿವಾನಂದ ಗುಣ್ಣ ಮಹಾಲೆ (55) ಇಂದು ನಸುಕಿನ ಜಾವ ಹೃದಯ ಸ್ತಂಭನದಿಂದ ಸ್ವ-ಗೃಹದಲ್ಲಿ ಕೊನೆಯುಸಿರೆಳೆದರು.ಅನೇಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಾನಂದ ಮಹಾಲೆ ಅನೇಕ ಬಾರಿ ತಮ್ಮ ಅಂಗಡಿಯಲ್ಲಿ ಆಕಸ್ಮಿಕವಾಗಿ ದೊರೆತ ಲಕ್ಷಾಂತರ ರೂಪಾಯಿಗಳ ಒಡವೆಗಳನ್ನು ಮತ್ತು ಸಾವಿರಾರು ರೂಪಾಯಿ ನಗದನ್ನು … [Read more...] about ಶಿವಾನಂದ ಮಹಾಲೆ ವಿಧಿವಶ