ಕುಮಟಾ : ನಾವಿಲ್ಲಿ ದನ ಕಾಯಲು ಬಂದಿದ್ದೇವಾ ಸಾರ್ವಜನಿಕರ ಕೆಲಸ ಆಗುವವರೆಗೂ ಕಚೇರಿಯಲ್ಲಿಯೇ ಕುಳಿತುಕೊಳ್ಳುತ್ತೆನೆ ಎಂದು ಹೆಗಡೆ ಪಿಡಿಒ ಅವರನ್ನು ಶಾಸಕ ದಿನಕರ ಶೆಟ್ಟಿ ತರಾಟೆಗೆ ತೆಗೆದುಕೊಂಡರು.ಅವರು ಗುರುವಾರ ಕುಮಟಾ ಪಟ್ಟಣದ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರದ ಸಮಯದಲ್ಲಿ ಗ್ರಾಪಂ ಅಭಿವೃಧ್ಧಿ ಅಧಿಕಾರಿ ಶಿವಾನಂದ ಜೋಶಿ ಅವರನ್ನು ತರಾಟೆಗೆ ತೆಗೆದುಕೊಂಡು, ಹೆಗಡೆ ಗ್ರಾಪಂ ವ್ಯಾಪ್ತಿಯಲ್ಲಿ 15 ಕ್ಕೂ ಅಧಿಕ ಇಸ್ವತ್ತು ಪ್ರಕರಣಗಳನ್ನು ವಿಲೇಮಾರಿ … [Read more...] about ನಾವಿಲ್ಲಿ ದನ ಕಾಯಲು ಬಂದಿದ್ದೇವಾ ಸಾರ್ವಜನಿಕರ ಕೆಲಸ ಆಗುವವರೆಗೂ ಕಚೇರಿಯಲ್ಲೇ ಇರ್ತೇನೆ : ಶಾಸಕ ದಿನಕರ ಶೆಟ್ಟಿ