ಹಳಿಯಾಳ:-ಹಳಿಯಾಳದ ಆರ್ಎಸ್ ಎಸ್ ಬ್ಯಾಂಕ್ ಹಾಗೂ ಬೆಳವಟಗಿಯ ಬಸವೇಶ್ವರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಣ್ಣ-ಪುಟ್ಟ ಮಾತಿನ ಚಕಮಕಿ ನಡೆದಿದ್ದರೇ ಹೊರತು ಪಡಿಸಿದರೇ ತಾಲೂಕಿನ 11 ಸಹಕಾರಿ ಸಂಘ (ಸೊಸೈಟಿ)ಗಳಿಗೆ ಶನಿವಾರ ನಡೆದ ಚುನಾವಣೆ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಕೆಡಿಸಿಸಿ ಬ್ಯಾಂಕ್ಗೆ ನಿರ್ದೇಶಕರಾಗಿ ಆಯ್ಕೆಯಾಗಲು ಹಳಿಯಾಳದ ರೈತರ ಸೇವಾ ಸಹಕಾರಿ ಬ್ಯಾಂಕ್(ಆರ್ಎಸ್ಎಸ್) ಚುನಾವಣೆಗೆ ವಿಧಾನ … [Read more...] about ಹಳಿಯಾಳ ತಾಲೂಕಿನ ಸಹಕಾರಿ ಸಂಘ(ಸೊಸೈಟಿ) ಗಳಿಗೆ ನಡೆದ ಚುನಾವಣೆ ಶಾಂತಿಯುತವಾಗಿ ಸಂಪನ್ನ.