ಹಳಿಯಾಳ:- ನವೀಲನ್ನು ಕೊಂದು ಮಾಂಸ ಸಾಗಿಸುತ್ತಿದ್ದವರ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕೃತ್ಯಕ್ಕೆ ಬಳಸಿದ ಬೈಕ್, ಸಲಕರಣೆಗಳು ಹಾಗೂ ಮಾಂಸವನ್ನು ವಶಕ್ಕೆ ಪಡೆದಿದ್ದು ಪರಾರಿಯಾಗಿರುವ ಇಬ್ಬರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾಂಬ್ರಾಣಿ ವಲಯದ ಚಿನಗಿನಕೊಪ್ಪ ಗ್ರಾಮದ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ನವಿಲನ್ನು ಕೊಂದು ಚರ್ಮವನ್ನು ಬೇರ್ಪಡಿಸಿ ಮಾಂಸವನ್ನು ಮೊಟರ ಸೈಕಲನಲ್ಲಿ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಲಾಗಿದ್ದು … [Read more...] about ನವೀಲು ಮಾಂಸ ಸಾಗಾಟ ಅರಣ್ಯ ಇಲಾಖೆ ದಾಳಿ – ಆರೋಪಿಗಳು ಪರಾರಿ
ಶೋಧ ಕಾರ್ಯ
ಹಳಿಯಾಳ ಪೋಲಿಸರ ಕಾರ್ಯಾಚರಣೆ ಪಟ್ಟಣದಲ್ಲಿ ಕಳುವಾಗಿದ್ದ ಕಾರು ಮುಂಬಯಿಯಲ್ಲಿ ಪತ್ತೆ ಆರೋಪಿ ಬಂಧನ
ಹಳಿಯಾಳ:- ಪಟ್ಟಣದ ಬಾಬುರಾವ ಹೋಟೆಲ್ ಮುಂದೆ ನಿಲ್ಲಿಸಿದ ಸಂದರ್ಭದಲ್ಲಿ ಕಳುವಾಗಿದ್ದ 20 ಲಕ್ಷ ರೂ. ಬೆಲೆ ಬಾಳುವ ಇನೋವಾ ಕ್ರಿಸ್ಟಾ ಕಾರು ಸಮೇತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು ಇನ್ನಿಬ್ಬರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಕಾರು ಕದ್ದ ಆರೋಪಿಯನ್ನು ಜಾವೇದ ರುಕಮುದ್ದಿನ್ ಶೇಖ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಪರಾರಿಯಾದ ಇನ್ನಿಬ್ಬರು ಆರೋಪಿಗಳಾದ ಗುಲ್ಬರ್ಗದ ಆವೇಜ್ ಹಾಗೂ ಸೈಪ್ನ ಶೋಧ ಕಾರ್ಯಕ್ಕೆ ವ್ಯಾಪಕ … [Read more...] about ಹಳಿಯಾಳ ಪೋಲಿಸರ ಕಾರ್ಯಾಚರಣೆ ಪಟ್ಟಣದಲ್ಲಿ ಕಳುವಾಗಿದ್ದ ಕಾರು ಮುಂಬಯಿಯಲ್ಲಿ ಪತ್ತೆ ಆರೋಪಿ ಬಂಧನ