ದಾಂಡೇಲಿ: ಸ್ಥಗಿತಗೊಂಡಿರುವ ದಾಂಡೇಲಿಯ ಕೇರವಾಡದ ಶ್ರೀನಿಧಿ ಮತ್ತು ಶ್ರೇಯಸ್ ಕಾಗದ ಕಾರ್ಖಾನೆಯ ಪುನರಾರಂಭಕ್ಕೆ ಅಗತ್ಯ ಕ್ರಮ ಕೈಗೊಂಡು ಅತಂತ್ರರಾದ ಕಾರ್ಮಿಕರ ಆಸರೆಯಾಗಬೇಕೆಂದು ನಗರದ ದಾಂಡೇಲಿ ಸಮಸಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್ ಅವರು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಮಾಡಿದ್ದಾರೆ.ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ನಗರದ ಸಮೀಪವಿರುವ ಕೇರವಾಡದಲ್ಲಿರುವ ಶ್ರೀನಿಧಿ ಮತ್ತು ಶ್ರೇಯಸ್ ಕಾಗದ ಖಾರ್ಖಾನೆಯು ಸ್ಥಗಿತಗೊಂಡು … [Read more...] about ಸ್ಥಗಿತಗೊಂಡ ಕಾರ್ಖಾನೆಯ ಪುನರಾರಂಭಕ್ಕೆ ಅಕ್ರಂ ಖಾನ್ ಮನವಿ