ಹಳಿಯಾಳ:- ಪ್ರಪಂಚದಲ್ಲಿ ಪರೋಪಕಾರಕ್ಕಿಂತ ಶ್ರೇಷ್ಠ ಧರ್ಮ ಮತ್ತೋಂದಿಲ್ಲ ಈ ನಿಟ್ಟಿನಲ್ಲಿ ಶ್ರೀ ಛತ್ರಪತಿ ಶಿವಾಜಿ ಮತ್ತು ಶ್ರೀ ಭಗತಸಿಂಗ ಸೇವಾ ಸಂಘಗಳು ಹಾಗೂ ಹಳಿಯಾಳ ತಾಲೂಕಾ ಗೆಳೆಯರ ಬಳಗದವರು ಮಾಡುತ್ತಿರುವ ಸಮಾಜ ಸೇವೆ ಅಭಿನಂದನಾರ್ಹ ಎಂದು ಬೆಂಗಳೂರಿನ ಗೋಸಾವಿ ಮಹಾಸಂಸ್ಥಾನ ಮಠದ, ಮರಾಠಾ ಜಗದ್ಗುರುಗಳಾದ, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜರು ಹೇಳಿದರು.ಹಳಿಯಾಳ ತಾಲೂಕಿನವರಾದ ಸುಮಾರು 350ಕ್ಕೂ ಅಧಿಕ ಕುಟುಂಬಗಳು ಬೆಂಗಳೂರಿನ ಕೆಂಗೇರಿ … [Read more...] about ಕೆಂಗೇರಿ ಉಪನಗರ ನಿವಾಸಿಗಳಿಂದ ಹಳಿಯಾಳದ ನೆರೆ ಸಂತ್ರಸ್ಥರಿಗೆ 2.5ಲಕ್ಷ ಪರಿಹಾರ ವಿತರಣೆ- ಮರಾಠಾ ಜಗದ್ಗುರು, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜ ಉಪಸ್ಥಿತಿ