ವೈದ್ಯರು ನೀಡಿದ ಅನಸ್ತೇಶಿಯಾದಿಂದಾಗಿ ಬಾಣಂತಿ ಸಾವಾಗಿದೆಯೆಂದು ಕುಟುಂಬಸ್ಥರ ಆರೋಪಗೀತಾ ಶಿವನಾಥ್ ಬಾನಾವಳಿಕರ್ ( 28) ಸಾವಿಗೀಡಾದ ಮಹಿಳೆಕಾರವಾರ ನಗರದ ಸರ್ವೋದಯ ನಗರದ ನಿವಾಸಿ ಬಾಣಂತಿ ಗೀತಾ ಎರಡನೇ ಹೆರಿಗೆಯಾಗಿ 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದ್ದ ಮಹಿಳೆನಾರ್ಮಲ್ ಡೆಲಿವರಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಸ್ಥಿರವಾಗಿದ್ದ ಮಹಿಳೆಇಂದು ಬೆಳಗ್ಗೆ ಅನಸ್ತೇಶಿಯಾ ನೀಡಿ ಫ್ಯಾಮಿಲಿ ಪ್ಲ್ಯಾನಿಂಗ್ … [Read more...] about ಕಾರವಾರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿನಿಂದ ಬಾಣಂತಿ ಸಾವು ಆರೋಪ