ಹಳಿಯಾಳ:- ಹಳಿಯಾಳ ಪುರಸಭೆಯ ಬಿಜೆಪಿಯ ಸದಸ್ಯ ಸಂತೋಷ ವಿಷ್ಣು ಘಟಕಾಂಬಳೆ ಅವರನ್ನು ನರೇಂದ್ರ ಮೋದಿ ವಿಚಾರ ಮಂಚ(ರಿ) ಕರ್ನಾಟಕದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. (ಎನ್ಎಮ್ವಿಎಮ್) ನ ರಾಜ್ಯಾಧ್ಯಕ್ಷ ಬಾಳ್ಳೆಕೆರೆ ಸಂತೋಷ ರವರು ಈ ನೇಮಕ ಆದೇಶ ಹೊರಡಿಸಿದ್ದು ಜಿಲ್ಲಾದ್ಯಂತ ಸಂಚರಿಸಿ ನೂತನ ಘಟಕಗಳನ್ನು ರಚಿಸಿ-ಪದಾಧಿಕಾರಿಗಳನ್ನು ನೇಮಿಸುವಂತೆ ಹಾಗೂ ಸಂಘಟನೆ ಮಾಡುವಂತೆ ಸೂಚಿಸಿದ್ದಾರೆ. … [Read more...] about ನರೇಂದ್ರ ಮೋದಿ ವಿಚಾರ ಮಂಚನ ಜಿಲ್ಲಾಧ್ಯಕ್ಷರಾಗಿ ಹಳಿಯಾಳದ ಸಂತೋಷ ಘಟಕಾಂಬಳೆ ನೇಮಕ