ತುಮಕೂರು : ಎಲ್ಲೆಡೆ ಸ್ವಾತಂತ್ರö್ಯ ದಿನಾಚರಣೆ ಸಂಭ್ರಮ ಸಡಗರ ಆದರೆ, ತಾಲೂಕಿನ ಕೋರ ಹೋಬಳಿಯ ಕರಿಕರೆ ಸರ್ಕಾರಿ ಶಾಲೆಯಲ್ಲಿ ಆಸಂಭ್ರಮ ಕಳೆಕಟ್ಟುವ ಮುನ್ನವೇ ನಡೆದ ವಿದ್ಯತ್ ದುರ್ಘಟನೆಯಲ್ಲಿ ಬಾಲಕ ಸಾವನ್ನಪ್ಪಿದ್ದು, ಇಡೀ ಗ್ರಾಮವೇ ಕಂಬನಿ ಮಿಡಿತಕ್ಕೆ ಸಾಕ್ಷಿಯಾದರೆ ಘೋಷಕರ ರೋದನ ಮುಗಿಲು ಮುಟ್ಟಿತ್ತು. ಸ್ವಾಂತAತ್ರö್ಯ ದಿನಾಚರಣೆ ಧ್ವಜ ಹಾರಿಸಲು ಕಬ್ಬಿಣದ ಪೈಪ್ ನಡುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಬಾಲಕ ಚಂದನ (16) ಸಾವನ್ನಪ್ಪಿದ. ಸ್ಥಳದಲ್ಲಿದ್ದ ಶಶಾಂಕ್ … [Read more...] about ಸಂಭ್ರಮಾಚರಣೆ ಮುನ್ನವೇ ಬಾಲಕ ಸಾವು