ಹಳಿಯಾಳ :- ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತಕುಮಾರ ಹೆಗಡೆ ಅವರ ಪ್ರಯತ್ನದಿಂದ ಬೆಂಗಳೂರಿನ ಅವರ ಸ್ನೇಹಿತರಿಂದ ಹಳಿಯಾಳದ ಪ್ರವಾಹ ಪಿಡಿತ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವಿನ ನೆರವು ದೊರತಿದ್ದು 2 ಲೋಡಗಳಷ್ಟು ಮೇವು ಸ್ವತಂತ್ರೋತ್ಸವ ದಿನದಂದು ಹಳಿಯಾಳ ಪಟ್ಟಣ ತಲುಪಿದೆ. ಸಂಸದರು ಮೊನ್ನೆಯಷ್ಟೇ ಹಳಿಯಾಳದ ನೆರೆ ಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದರು ಅಲ್ಲದೇ ಹಳಿಯಾಳ-ದಾಂಡೇಲಿ-ಜೋಯಿಡಾ 3 ತಾಲೂಕುಗಳ ಅಧಿಕಾರಿಗಳ ಸಭೆ ಕರೆದು ನೆರೆ … [Read more...] about ಸಂಸದ ಅನಂತಕುಮಾರ ಹೆಗಡೆ ಪ್ರಯತ್ನ ಬೆಂಗಳೂರಿಗರಿಂದ ಹಳಿಯಾಳಕ್ಕೆ ಮೇವಿನ ನೆರವು