ಯಲ್ಲಾಪುರ:ತಾಲೂಕಿನ ಮಂಚಿಕೇರಿ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾದ ಎಂ.ಸಿ. ಜಮಾದಾರ ಅವರನ್ನು ಬುಧವಾರ ಪ್ರೌಢಶಾಲೆಯ ಸಭಾಭವನದಲ್ಲಿ ಸನ್ಮಾನಿಸಿ, ಆತ್ಮೀಯವಾಗಿ ಬಿಳ್ಕೋಡಲಾಯಿತು.ಸಂಸ್ಥೆಯ ಅಧ್ಯಕ್ಷ ಆರ್.ಎನ್. ಹೆಗಡೆ ಗೊರ್ಸಗದ್ದೆಜಮಾದಾರ ಅವರನ್ನು ಗೌರವಿಸಿದರು. ಸಂಸ್ಥೆಯ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ಟ ಮಾಳಕೊಪ್ಪ, ಕಾರ್ಯದರ್ಶಿ ವಾಸುಕಿ ಹೆಗಡೆ,ಮುಖ್ಯಾಧ್ಯಾಪಕ ಲೋಕೇಶ್ ಗುನಗ,ಹಾಗೂ ಸಂಸ್ಥೆಯ … [Read more...] about ನಿವೃತ್ತ ಮುಖ್ಯಾದ್ಯಾಪಕಗೆ ಬಿಳ್ಕೊಡುಗೆ