ಹಳಿಯಾಳ:- ಸ್ಥಳೀಯ ಶಾಸಕ ಆರ್.ವಿ.ದೇಶಪಾಂಡೆ ಅವರ ಪ್ರಯತ್ನದಿಂದ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿಯಿಂದ ಉಚಿತವಾಗಿ ನೀಡಲಾದ ತರಕಾರಿ ಬೀಜಗಳನ್ನು ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ವಿತರಿಸಿದರು. ಈ ಕುರಿತು ಮಾತನಾಡಿದ ಘೋಟ್ನೇಕರ ಅವರು ಕೊರೊನಾ ಮಹಾಮಾರಿ ಹಿನ್ನೆಲೆ ರೈತಾಪಿ ವರ್ಗದ, ಬಡವರು, ವ್ಯಾಪಾರಸ್ಥರು, ಕೂಲಿಕಾರರು, ಸಣ್ಣ ರೈತರು, ಉದ್ಯಮಗಳ ಮಾಲಿಕರು ತುಂಬಾ ತೊಂದರೆಯಲ್ಲಿದ್ದು ಇದನ್ನು … [Read more...] about ಹಳಿಯಾಳದ ರೈತರಿಗೆ ಉಚಿತ ತರಕಾರಿ ಬೀಜ ವಿತರಣೆ.