ಕುಮಟಾ : ಮಕ್ಕಳ ಮನಸ್ಸು ಅರಳಿಸುವ ಹಾಗೂ ಮಕ್ಕಳ ಸುಪ್ತ ಪ್ರತಿಭೆಗೆ ಅವಕಾಶ ನೀಡುವ ದೃಷ್ಟಿಯಿಂದ ಹಾಗೂ ರಜಾ ಅವಧಿಯಲ್ಲಿ, ಕೊರೋನಾ ಲಾಕ್ಡೌನ್ ಸಮಯದ ಸದುಪಯೋಗಕ್ಕಾಗಿ ಮಕ್ಕಳಿಗಾಗಿ ಸತ್ವಾಧಾರ ಫೌಂಡೇಶನ್(ರಿ) "ಕಥೆ ಹೇಳೋಣ ಬನ್ನಿ" ಸ್ಪರ್ಧೆ ಸಂಯೋಜಿಸಿದೆ. 6 ರಿಂದ 13 ವರ್ಷದ ಒಳಗಿನ ಮಕ್ಕಳು ಮನೆಯಿಂದಲೇ ಅಂತರ್ಜಾಲದ ಮೂಲಕ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಫೌಂಡೇಶನ್ ಸಂಸ್ಥಾಪಕ ಗಣೇಶ ಜೋಶಿ ಸಂಕೊಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 6 ರಿಂದ 13 … [Read more...] about ಸತ್ವಾಧಾರ ಫೌಂಡೇಶನ್(ರಿ) ನಿಂದ “ಕಥೆ ಹೇಳೋಣ ಬನ್ನಿ” ಸ್ಪರ್ಧೆ
ಸತ್ವಾಧಾರ ಫೌಂಡೇಶನ್
ಸತ್ವಾಧಾರ ಫೌಂಡೇಶನ್ ನಿಂದ ವಿನೂತನ ಪ್ರಯೋಗ : ಯಶಸ್ವಿಯಾದ ಅಂತರ್ಜಾಲ ಕವಿಗೋಷ್ಠಿ.
ಕುಮಟಾ : ಶಿಕ್ಷಣ, ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಯಶಸ್ವಿಯಾಗಿರುವ ಹಾಗೂ ಜನಮನ್ನಣೆಗಳಿಸಿರುವ ಸತ್ವಾಧಾರ ಫೌಂಡೇಶನ್(ರಿ) ನಿಂದ ಭಾರತದಲ್ಲಿ ಕರೋನಾ ಮುನ್ನೆಚ್ಚರಿಕೆಯಿಂದ ಕರೆ ನೀಡಲಾದ ಲಾಕ್ ಡೌನ್ ಸಮಯದ ಸದುಪಯೋಗ ಹಾಗೂ ಸುಮನಸುಗಳು ಒಂದೆಡೆಗೆ ಸೇರುವ ದಿಶೆಯಲ್ಲಿ ಆನ್ ಲೈನ್ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕುಮಟಾ, ಹೊನ್ನಾವರ,ಅಂಕೋಲಾದ ಸುಮಾರು ೧೩ಕವಿಗಳು ಇದರಲ್ಲಿ ಭಾಗವಹಿಸಿ ಕಾರ್ಯಕ್ರಮ … [Read more...] about ಸತ್ವಾಧಾರ ಫೌಂಡೇಶನ್ ನಿಂದ ವಿನೂತನ ಪ್ರಯೋಗ : ಯಶಸ್ವಿಯಾದ ಅಂತರ್ಜಾಲ ಕವಿಗೋಷ್ಠಿ.