(31-07-2021) ಭಟ್ಕಳ ತಾಲೂಕಿನ ಸೋನಾರಕೇರಿಯ ವೃದ್ಧ ಮಹಿಳೆಯೊಬ್ಬರು ಕೋವಿಡ್ ಸೋಂಕಿನಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಶವಸಂಸ್ಕಾರಕ್ಕೆ ಅವರ ಕುಟುಂಬ ವರ್ಗದವರಿಗೆ ಸೂಕ್ತ ಸಹಕಾರ ಸಿಗದಿದ್ದರಿಂದ, ವಿಷಯ ತಿಳಿದ ನಮ್ಮ ಧರ್ಮಸ್ಥಳ ವಿಪತ್ತು ನಿರ್ವಹಣಾ ದಳದ ಸದಸ್ಯರು ಹಾಗೂ ಆಸರಕೇರಿಯ ಸ್ಥಳೀಯರು ಕೂಡಲೇ ಸ್ಪಂದಿಸಿ, ಭಟ್ಕಳ ಸರ್ಕಾರಿ ಆಸ್ಪತ್ರೆಯಿಂದ ಶವವನ್ನು ಭಟ್ಕಳ ಬಂದರ್ ರೋಡ್ ನಲ್ಲಿರುವ ವಿಶ್ವ ಹಿಂದೂ ಪರಿಷತ್ ರುದ್ರಭೂಮಿಗೆ ತಂದು … [Read more...] about ಭಟ್ಕಳ ಬಿಜೆಪಿಯ ಪದಾಧಿಕಾರಿಗಳು ಹಾಗೂ ಆಸರಕೇರಿಯ ಸ್ಥಳೀಯರಿಂದ ಕೊರೊನಾದಿಂದ ಮೃತ ಪಟ್ಟ ವೃದ್ಧ ಮಹಿಳೆಯ ಶವಸಂಸ್ಕಾರ