ಹಳಿಯಾಳ:- ಅಖಿಲ ಭಾರತ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷರಾಗಿ ಹಳಿಯಾಳದ ಸಮಾಜ ಸೇವಕ, ಹಿಂದೂ ಮೂಖಂಡ ರಾಜೂ ಬಾಬುರಾವ್ ಧೂಳಿ ಅವರನ್ನು ಆಯ್ಕೆ ಮಾಡಿರುವುದು ಹಳಿಯಾಳ ಜನತೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಾಲೂಕಿನ ಯಡೋಗಾ ಗ್ರಾಮದ ಸಿದ್ದಾರೂಢಮಠದ ಮಾತೆ ನಿರ್ಮಲಾನಂದದೇವಿ ಅಭಿಪ್ರಾಯಪಟ್ಟರು.ಅಖಿಲ ಭಾರತ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ರಾಜೂ ಬಿ ಧೂಳಿ ಅವರಿಗೆ ಪಟ್ಟಣದ ಬಾಬುರಾವ್ ಸಂಕೀರ್ಣದಲ್ಲಿ ನಡೆದ … [Read more...] about ಹಳಿಯಾಳದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಂತೆ ಕೆಲಸ ನಿರ್ವಹಿಸಿ- ಮಾತೆ ನಿರ್ಮಲಾನಂದದೇವಿ