ಜೋಯಿಡಾ - ಕಾರ್ಯಕ್ರಮ ಯಶಸ್ವಿಯಾಗಲು ಪರಿಶ್ರಮ ಅಗತ್ಯ, ಪರಿಶ್ರಮದಿಂದಲೇ ಇಂದು ಸಪ್ತಸ್ವರ ಸೇವಾ ಸಂಸ್ಥೆ ಇಷ್ಟು ಮೇಲೆ ಬಂದಿದೆ ಎಂದು ಮಾತೃ ಮಂಡಳಿ ಅದ್ಯಕ್ಷೆ ರಾಧಾ ಹೆಗಡೆ ಹೇಳಿದರು. ಅವರು ಕನ್ನಡ ಸಂಸ್ಕ್ರತಿ ಇಲಾಖೆ , ಸಪ್ತಸ್ವರ ಸೇವಾ ಸಂಸ್ಥೆ, ಶ್ರೇಯಾ ಅಭಿವೃದ್ದಿ ಟ್ರಸ್ಟ ದಾಂಡೇಲಿ, ಕೀರ್ತಿ ತಾಳ ಮದ್ದಳೆ ಕೂಟ ಇವರು ನಡೆಸಿಕೊಟ್ಟ ಯಕ್ಷಗಾನ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮೂರಿನ ಹೆಣ್ಣು ಮಕ್ಕಳಿಗೆ ಸಪ್ತಸ್ವರ … [Read more...] about ಸಪ್ತಸ್ವರದಿಂದ ಮೂರನೇ ದಿನದ ಸಪ್ತಾಹ