ಭಟ್ಕಳ:ಆರಂಭದಲ್ಲಿ ಜನೌಷಧಿ ಕೇಂದ್ರದ ಔಷಧಗಳನ್ನು ಐಸಿಯೂನಲ್ಲಿ ಇರುವ ರೋಗಿಗಳಿಗೆ ನೀಡಲು ವೈದ್ಯರೆ ಅನುಮಾನ ಪಡುತ್ತಿದ್ದ ಸಂದರ್ಬಗಳಿದ್ದು ಇಂದು ಪ್ರತಿಯೊಂದು ಸಂದರ್ಬದಲ್ಲೂ ಜನೌಷಧಿ ಕೇಂದ್ರವನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸವಿತಾ ಕಾಮತ ಹೇಳಿದರು. ಅವರು ತಹಸಿಲ್ದಾರ ಕಚೇರಿಯ ಸಭಾಂಗಣದಲ್ಲಿ ಭಟ್ಕಳ ಹೊನ್ನಾವರ ತಾಲೂಕಿನ ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ ೩ನೇ ವರ್ಷದ ಜನೌಷಧಿ … [Read more...] about ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ 3ನೇ ವರ್ಷದ ಜನೌಷಧಿ ದಿನಾಚರಣೆ