ಖಾನಾಪೂರ ತಾಲೂಕಿನ ಬೇಟಗೇರಿ ಗ್ರಾಮದ ಯುವಕ ರಾದ ಸಾಗರ ಪಾಂಡುರಂಗ ಗುರವ(16) ಮತ್ತು ಓಂಕಾರ ರಾಮಲಿಂಗ ಸುತಾರ (22) ಈ ಇಬ್ಬರೂ ಯುವಕರು ಕೆರೆ ಯಲ್ಲಿ ಮುಳುಗಿ ಸಾವು ಸಂಭವಿಸಿದ್ದ ಘಟನೆ ಜರುಗಿದೆ. ಈ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.ಇದರ ಮಾಹಿತಿ ದೊರೆಯುತ್ತಿದ್ದತ್ತೆಯೇ ಮಾಜಿ ಶಾಸಕ ಅರವಿಂದ ಪಾಟೀಲ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಈ ಇಬ್ಬರ ಯುವಕರ ಮೃತದೇಹ ಖಾನಾಪೂರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಗೆ ರವಾನಿಸಿದ್ದಾರೆ ಈ ಇಬ್ಬರು ಯುವಕರು ಗಣೇಶ … [Read more...] about ಖಾನಾಪೂರ ತಾಲೂಕಿನ ಬೇಟಗೇರಿ ಗ್ರಾಮದ ಇಬ್ಬರು ಯುವಕರು ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಕೆರೆ ಯಲ್ಲಿ ಮುಳುಗಿ ಸಾವು
ಸಮಯದಲ್ಲಿ
ರಕ್ಷಣೆಗೆ ಬಂದವರೇ ನೀರು ಪಾಲಾಗಿದ್ದರು. ಅದೃಷ್ಟವಶಾತ್ ಎಲ್ಲರೂ ಸೇಫ್..
ಹಳಿಯಾಳ :- ಉತ್ತರ ಕರ್ನಾಟಕದಲ್ಲಿ ಯುದ್ಧೋಪಾದಿಯಲ್ಲಿ ನಡೆಯುತ್ತಿರುವ ನೆರೆ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಬೋಟ್ ಮುಗುಚಿ 5 ಮಂದಿ ಎನ್ ಡಿಆರ್ ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅದೃಷ್ಟವಶಾತ್ ಅವರು ಸುರಕ್ಷಿತವಾಗಿ ದಡ ಸೇರಿದ್ದಾರೆ. ಅಪಾಯದಿಂದ ಪಾರಾಗಿದ್ದಾರೆ.ಕೊಪ್ಪಳದ ಗಂಗಾವತಿಯ ವಿರೂಪಾಕ್ಷ ಗಡ್ಡೆಯಲ್ಲಿ ಸಂಭವಿಸಿದ ಆಕಸ್ಮಿಕ ಬೋಟ್ ಮಗುಚಿ ಪ್ರವಾಹಕ್ಕೆ ಸಿಲುಕಿದ ರಕ್ಷಣಾ ಸಿಬ್ಬಂದಿಯವರನ್ನು ಮತ್ತೊಂದು … [Read more...] about ರಕ್ಷಣೆಗೆ ಬಂದವರೇ ನೀರು ಪಾಲಾಗಿದ್ದರು. ಅದೃಷ್ಟವಶಾತ್ ಎಲ್ಲರೂ ಸೇಫ್..