ಭಟ್ಕಳ: ಗಣೇಶೋತ್ಸವ ಸಮಿತಿಯೊಂದು ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ತನ್ನ ಬೆಳ್ಳಿಹಬ್ಬ ವರ್ಷಾಚರಣೆಯಲ್ಲಿ ಸುಜ್ಞಾನ ನಿಧಿ ಸ್ಥಾಪಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಶಾಸಕ ಮಾಂಕಾಳ್ ವೈದ್ಯ ಹೇಳಿದರು. ಅವರು ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಬೆಳ್ಳಿಹಬ್ಬ ವರ್ಷಾಚರಣೆಯ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಭಟ್ಕಳ ಕ್ಷೇತ್ರದಲ್ಲಿ ಅನೇಕ ಪ್ರತಿಭೆಗಳಿದ್ದು ವಿದೇಶದಲ್ಲಿ ಕೂಡಾ ಓದನ್ನು ಮುಂದುವರಿಸಿದ್ದಾರೆ, ಐ.ಎ.ಎಸ್., … [Read more...] about ಬೆಳ್ಳಿ ಹಬ್ಬ ವರ್ಷಾಚರಣೆಯಲ್ಲಿ ಸುಜ್ಞಾನ ನಿಧಿ ಸ್ಥಾಪನೆ ಸ್ವಾಗತಾರ್ಹ-ಮಾಂಕಾಳ್ ವೈದ್ಯ