ಭಟ್ಕಳ: ತಾಲೂಕಿನ ಗಣೇಶ ನಗರದ ಬಯಲು ಪ್ರದೇಶದಲ್ಲಿ ಆಕಸ್ಮಿಕವಾಗಿ ಹೊತ್ತುಕೊಂಡ ಬೆಂಕಿ ಪ್ರಮಾಣ ಹೆಚ್ಚಾಗಿ ನಂತರ ಸಮೀಪವಿರುವ ಗುಜರಿ ಅಂಗಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿರುವ ಘಟನೆ ಸೋಮವಾರ ನಡೆದಿದೆ. ಅಲ್ಲೇ ಸಮೀಪವಿರುವ ರೈಲ್ವೆ ಹಳಿಯ ಪಕ್ಕದಲ್ಲಿನ ಬಯಲು ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು. ನಂತರ ಗಾಳಿ ಪ್ರಮಾಣ ಹೆಚ್ಚಾಗಿರುವುದರಿಂದ ಬೆಂಕಿ ಪ್ರಮಾಣ ಸುಮಾರು 500 ಮೀಟರ ದೂರ ವ್ಯಾಪಿಸಿ ಅಲ್ಲೇ ಸಮೀಪ ರಾಷ್ಟಿಯ ಹೆದ್ದಾರಿ … [Read more...] about ಬಯಲು ಪ್ರದೇಶಕ್ಕೆ ಹತ್ತಿಕೊಂಡ ಬೆಂಕಿ ಗುಜರಿ ಅಂಗಡಿಗೆ ತಗುಲಿ ಅಪಾರ ನಷ್ಟ