ಭಟ್ಕಳ: ಮಣ್ಕುಳಿಯ ರಾಷ್ಟ್ರೀಯ ಹೆದ್ದಾರಿ66 ರಲ್ಲಿ ರಸ್ತೆ ದಾಟುತ್ತಿದ್ದ ವೃದ ಮಹಿಳೆಯೋರ್ವಳಿಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ .ಗಾಯಗೊಂಡ ವೃದ ಮಹಿಳೆಯನ್ನು ಪದ್ಮಾವತಿ ಭಟ್ ಮಾರುಕೇರಿಯ ಮಠದಹಿತ್ಲು ನಿವಾಸಿ ಎಂದು ತಿಳಿದು ಬಂದಿದೆ. ಈಕೆ ಮಣ್ಕುಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ವೇಳೆ ಕುಂದಾಪುರದಿಂದ ಶಿರಾಲಿ ಅಳ್ವೆಕೋಡಿ ಸಮುದ್ರ ತೀರಕ್ಕೆ ಶಿಲೆಕಲ್ಲು ಹಾಕಕು ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದು … [Read more...] about ಪಾದಚಾರಿ ಮಹಿಳೆಗೆ ಅಪಘಾತ: ಪ್ರಕರಣ ದಾಖಲು