ಹಳಿಯಾಳ :- ಸರ್ಕಾರ ರೈತರು ಬೆಳೆಸಾಲ ಪಡೆಯುವಲ್ಲಿನ ಷರತ್ತುಗಳಲ್ಲಿ ಸರಳಿಕರಣ ಮಾಡಿರುವ ಕಾರಣ ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯವರು ಸರ್ಕಾರದ ಸೂಚನೆಯಂತೆ ರೈತರಿಗೆ ಎಲ್ಲ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದರು. ಪಟ್ಟಣದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಬಾರ್ಡನಲ್ಲಿ 30ಸಾವಿರ ಕೋಟಿ ರೂ. ರೈತರಿಗೆ ಬೆಳೆಸಾಲ ನೀಡಲು ಕಾಯ್ದಿರಿಸಲಾಗಿದೆ. ರಾಜ್ಯ ಮತ್ತು ಕೇಂದ್ರ … [Read more...] about ರೈತರು ತಮ್ಮ ಬೆಳೆ ಎಲ್ಲಿಯೂ ಮಾರಾಟ ಮಾಡಬಹುದು ಹಾಗೂ ಉಸುಕು ಕೂಡ ಇನ್ನುಮುಂದೆ ಗ್ರಾಮ ಪಂಚಾಯತಗಳಿಂದ ಸಿಗಲಿದೆ – ಮಾಜಿ ಶಾಸಕ ಸುನೀಲ್ ಹೆಗಡೆ.