ಜೋಯಿಡಾ ; ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಪಾಸ್ ವ್ಯವಸ್ಥೆಯಿಂದಾಗಿ ಸರಿಯಾದ ಸಮಯಕ್ಕೆ ಸರ್ವರ್ ಇಲ್ಲದೆ ಪಡಿತರದಾರರಿಗೆ ಪಡಿತರ ವಿತರಿಸಲು ಸಮಸ್ಯೆ ಉಂಟಾಗುತ್ತಿದ್ದು, ಕೂಡಲೇ ಪಾಸ್ ವ್ಯವಸ್ಥೆಯನ್ನು ತಾಲೂಕಿನ ಮಟ್ಟಿಗೆ ವಿನಾಯತಿ ನೀಡಿ, ನಾನ್ ಪಾಸ್ ವ್ಯವಸ್ಥೆಗೊಳಿಸುವ ಮೂಲಕ ಪಡಿತರ ವಿತರಣೆ ಸುಗಮಗೊಳಿಸಬೇÉಕೆಂದು ನ್ಯಾಯಬೆಲೆ ಅಂಗಡಿ ವರ್ತಕರು ತಹಶೀಲ್ದಾರ ಜೋಯಿಡಾ ರವರಿಗೆ ವಿನಂತಿಸಿದ್ದಾರೆ. ಜೋಯಿಡಾ ತಾಲೂಕಿನಲ್ಲಿ ಬಿ.ಎಸ್.ಎನ್.ಎಲ್. ಅಂತರಜಾಲದ … [Read more...] about ಜೋಯಿಡಾ ನ್ಯಾಯಬೆಲೆ ಅಂಗಡಿಯ ಪಾಸ್ ವ್ಯವಸ್ಥೆಯನ್ನು ನಾನ್ಪಾಸ್ ಆಗಿ ಪರಿವರ್ತಿಸಿ ಪಡಿತರ ನೀಡಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಮನವಿ
ಸರ್ವರ್
ಜಿಲ್ಲಾದ್ಯಂತ ಲೋಕಾಯುಕ್ತದಿಂದ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸಭೆ- ದೂರು ನೀಡಲು ಹಿಂಜರಿಯದಂತೆ- ಲೋಕಾಯುಕ್ತ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಕರೆ.
ಹಳಿಯಾಳ:- ಪಡಿತರ ಚೀಟಿ(ರೇಷನ್ ಕಾರ್ಡ)ಗಳನ್ನು ಮಾಡುವಾಗ ಅಂತರ್ಜಾಲ(ಸರ್ವರ್) ಸಮಸ್ಯೆ ಎಂದು ಆಹಾರ ಶಿರಸ್ತೆದಾರರು ನೆಪ ಹೇಳುತ್ತಾರೆ. ಆದರೇ ಕೆಲವರು ದುಡ್ಡು ನೀಡಿದರೇ ಯಾವುದೇ ಸಂದರ್ಭದಲ್ಲೂ ಪಡಿತರ ಕಾರ್ಡ ನೀಡುತ್ತಾರೆ ಇದು ಹೇಗೆ ಸಾಧ್ಯವೆಂಬ ಬಗ್ಗೆ ತಮಗೆ ದೂರು ಬಂದಿದೆ ಎಂದು ಉತ್ತರ ಕನ್ನಡ ಜಿಲ್ಲೆ ಲೋಕಾಯುಕ್ತ ಪೋಲಿಸ್ ಉಪ ಅಧೀಕ್ಷಕ(ಡಿವೈಎಸ್ಪಿ) ಅರವಿಂದ ಕಲಗುಜ್ಜಿ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದ ಸಭಾ ಭವನದಲ್ಲಿ ನಡೆದ ಕರ್ನಾಟಕ ಲೋಕಾಯುಕ್ತ ಕಾರವಾರ … [Read more...] about ಜಿಲ್ಲಾದ್ಯಂತ ಲೋಕಾಯುಕ್ತದಿಂದ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸಭೆ- ದೂರು ನೀಡಲು ಹಿಂಜರಿಯದಂತೆ- ಲೋಕಾಯುಕ್ತ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಕರೆ.