ಕಾರವಾರ: ಭಾರತೀಯ ನೌಕಾನೆಲೆಯೊಳಗೆ ಸಿಬಿಐ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಭೃಷ್ಟಾಚಾರ ಆರೋಪದಡಿ ದಾಳಿ ನಡೆದಿದೆ. ಇಲ್ಲಿನ ಮಿಲಟರಿ ಇಂಜಿನಿಯರಿಂಗ್ ಸರ್ವಿಸ್ ಕಚೇರಿಯಲ್ಲಿನ ಅಧಿಕಾರಿಗಳಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಜೆ.ಎಸ್.ದಾಸ್ ಹಾಗೂ ಕೆ.ಎಂ. ಚೌಹಾಣರನ್ನು ಸಿಬಿಐ ವಶಕ್ಕೆ ಪಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. … [Read more...] about ನೌಕಾನೆಲೆಯೊಳಗೆ ಸಿಬಿಐ ಅಧಿಕಾರಿಗಳ ದಾಳಿ