ಹಳಿಯಾಳ:- ಹಳಿಯಾಳದ ಸವಿತಾ ಕ್ಷೌರಿಕ ಸಮಾಜಕ್ಕೆ ಸಭಾಭವನ ನಿರ್ಮಿಸಿಕೊಳ್ಳಲು ಪುರಸಭೆಯಿಂದ ನಿವೇಶನ ಮಂಜೂರಿ ಮಾಡಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಅವರಿಗೆ ಸವಿತಾ ಸಮಾಜದವರು ಮನವಿ ಸಲ್ಲಿಸಿದರು. ವಚನಕಾರ ಅಪ್ಪಣ್ಣಾ ಹಡಪದರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ವಿಪ ಸದಸ್ಯರ ಕಾರ್ಯಾಲಯಕ್ಕೆ ಆಗಮಿಸಿದ ಸವಿತಾ ಕ್ಷೌರಿಕ ಸಮಾಜದವರು ಘೋಟ್ನೇಕರ ಅವರಿಗೆ ಮನವಿಯನ್ನು ನೀಡಿದರು. ಮನವಿಗೆ ಸ್ಪಂದಿಸಿದ ಘೋಟ್ನೇಕರ ಸಭಾ … [Read more...] about ಹಳಿಯಾಳದಲ್ಲಿ ಸವಿತಾ ಕ್ಷೌರಿಕ ಸಮಾಜಕ್ಕೆ ಸಭಾಭವನ ನಿರ್ಮಿಸಲು ನಿವೇಶನ ನೀಡುವ ಭರವಸೆ