ಅಂಕೋಲಾ : ಗೋವಾದ ಪ್ರಖ್ಯಾತ ಯುವ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಮತೀನ್ ಶೇಖ ಅವರಿಗೆ ಉದ್ಯಮಿ ಹಾಗೂ ಸಾಮಾಜಿಕ ಸೇವೆಯಲ್ಲಿನ ಸಾಧನೆಗಾಗಿ ಗೌರವ ಡಾಕ್ಟರೆಟ್ ಭಾಜನವಾಗಿದೆ.ಅಂಕೋಲಾ ಪಟ್ಟಣದ ಮುಲ್ಲಾವಾಡಾ ಮೂಲದ ಮತೀನ್ ಶೇಖ್ ಅವರು ಗೋವಾದ ಮಾಷಾಅಲ್ಲಾ ಸೀ ಪುಡ್ಸ್ ಹಾಗೂ ಪಿಂಟೋಸ್ ಎಕ್ಸಪೋಟ ಪಾಲುದಾರರಾಗಿ ದೇಶ -ವಿದೇಶಗಳಿಗೆ (ಚೀನಾ, ಬ್ಯಾಂಕಾಕ್, ಥೈಲ್ಯಾಂಡ್, ಸೌದಿ ಅರೇಬಿಯಾಗಳಿಗೆ ಮೀನು ಸರಬರಾಜು) ಮೀನು ರಪ್ತು ಮಾಡಿ.ಉದ್ಯಮ … [Read more...] about ಉದ್ಯಮಿ ಮತೀನ್ ಶೇಖ್ಗೆ ಗೌರವ ಡಾಕ್ಟರೆಟ್
ಸಾಮಾಜಿಕ ಕಾರ್ಯಕರ್ತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾವೇರಿದ ಚುನಾವಣಾ ಕಣ! ಕರ್ನಾಟಕ ರಾಹುಲ್ ಗಾಂಧಿ ಟೀಮ್ ನ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಸ್ಪರ್ಧೆ!
ಕಾರವಾರ: ಚುನಾವಣಾ ಕಾವು ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಯಾರ್ ಯಾರು ಅಭ್ಯರ್ಥಿಗಳಾಗ ಬಹುದು ಎನ್ನುವ ಕುತೂಹಲ ಎಲ್ಲೆಡೆ ಮನೆಮಾಡಿದೆ. ಈ ಮಧ್ಯೆ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಹಾಗೂ ಪ್ರಗತಿಪರ ಹೋರಾಟಗಾರ, ಕರ್ನಾಟಕ ರಾಹುಲ್ ಗಾಂಧಿ ಟೀಮ್ ನ ಉತ್ತರ ಕನ್ನಡ ಜಿಲ್ಲಾಧ್ಯಕ್ಷ , ಹಾಲಿ ಸಿದ್ದಾಪುರದಲ್ಲಿ ಅನಾಥಾಶ್ರಮ ನಡೆಸುತ್ತಿರುವ ನಾಗರಾಜ ನಾಯ್ಕ ಸ್ಪರ್ಧಿಸಲು ಸಿದ್ದರಾಗಿದ್ದಾರೆ. *ಕಾಂಗ್ರೇಸ್ ನಲ್ಲಿ … [Read more...] about ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾವೇರಿದ ಚುನಾವಣಾ ಕಣ! ಕರ್ನಾಟಕ ರಾಹುಲ್ ಗಾಂಧಿ ಟೀಮ್ ನ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಸ್ಪರ್ಧೆ!
ಹಳೆಯ ಶಾಲಾ ಕಟ್ಟಡ ತೆರವುಗೊಳಿಸಲು ಸಾಮಾಜಿಕ ಕಾರ್ಯಕರ್ತ ಟಿ ಆರ್ ಕೃಷ್ಣಪ್ಪ ಆಕ್ಷೇಪ.
ಹೊಸನಗರ :- ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆ ಪಟ್ಟಣದಲ್ಲಿ ಇರುವ ಪ್ರಾಥಮಿಕ ಹಿರಿಯ ಬಾಲಕರ ಪಾಠಶಾಲೆಯ ಹಳೆಯ ಕಟ್ಟಡವನ್ನು ಯಾವುದೇ ಅನುಮತಿ ಇಲ್ಲದೆ, ಟೆಂಡರ್ ಕರೆಯದೆ ಶಾಲೆಯನ್ನುಕೆಡವುತ್ತಿದ್ದಾರೆ ಎಂದು ಟಿ.ಆರ್. ಕೃಷ್ಣಪ್ಪನವರು ಆಕ್ಷೇಪಣೆ ವ್ಯಕ್ತಪಡಿಸಿ ಧರಣಿ ಮಾಡಿದರು.ಈ ಬಗ್ಗೆ ರಿಪ್ಪನ್ ಪೇಟೆ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. … [Read more...] about ಹಳೆಯ ಶಾಲಾ ಕಟ್ಟಡ ತೆರವುಗೊಳಿಸಲು ಸಾಮಾಜಿಕ ಕಾರ್ಯಕರ್ತ ಟಿ ಆರ್ ಕೃಷ್ಣಪ್ಪ ಆಕ್ಷೇಪ.