ಹಳಿಯಾಳ:- ಹಳಿಯಾಳದ ನೆರೆ ಸಂತ್ರಸ್ತ ಸುಮಾರು 100 ಕುಟುಂಬದವರಿಗೆ ಬೆಂಗಳೂರಿನ ಬಿಡದಿಯ ಟೋಯೊಟಾ ಕಿರ್ಲೋಸ್ಕರ ಮೋಟಾರ ಕಾರ್ಮಿಕರ ಸಂಘದವರಿಂದ ಪರಿಹಾರ ಸಾಮಗ್ರಿಗಳ ಸಹಾಯ ದೊರೆತಿದೆ. ತಾಲೂಕಿನ ಬೊಮ್ಮನಳ್ಳಿ ಹಾಗೂ ತಟ್ಟಿಹಳ್ಳ ಪ್ರದೇಶದ ಸಂತ್ರಸ್ಥರಿಗೆ ಭಾಗವತಿ ಗ್ರಾಮದಲ್ಲಿ ಶುಕ್ರವಾರ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಪರಿಹಾರ ಸಾಮಗ್ರಿಯ ಕಿಟ್ಗಳನ್ನು ವಿತರಿಸಿದರು. ನಂತರ ಕೆಸರೊಳ್ಳಿ ಗ್ರಾಮದಲ್ಲಿ ಕೆಸರೊಳ್ಳಿಯ ಕೆಲ ಸಂತ್ರಸ್ತರಿಗೂ ಪರಿಹಾರ ಸಾಮಗ್ರಿ … [Read more...] about ಮಾಜಿ ಶಾಸಕ ಸುನೀಲ್ ಹೆಗಡೆ ಅವರಿಂದ ಪರಿಹಾರ ಸಾಮಗ್ರಿ ವಿತರಣೆ.
ಸಾರಿ
ವಿಆರ್ ಡಿಎಮ್ ಟ್ರಸ್ಟ್ ಹಾಗೂ ಕೆನರಾಬ್ಯಾಂಕ ಆರ್ ಸೆಟಿಯಿಂದ ಗ್ರಾಮೀಣ ಮಹಿಳೆಯರಿಗೆ ಉಚಿತ ವಸ್ತ್ರವಿನ್ಯಾಸ ತರಬೇತಿ
ಜೋಯಿಡಾ ; ಉತ್ತಮ ರೀತಿಯಲ್ಲಿ ಬಟ್ಟೆ ಹೋಲೆಯುವುದು ಒಂದು ಕೌಶಲ್ಯ. ಇದನ್ನು ರೂಡಿಸಿಕೊಂಡರೆ ಜನರು ನಮ್ಮ ಹತ್ತಿರ ಬರುತ್ತಾರೆ, ಜನರೊಂದಿಗೆ ವಿಶ್ವಾಸ ಉತ್ತಮ ಬಾಂದವ್ಯ ಇಟ್ಟುಕೊಂಡರೆ ಮಾತ್ರ ನಮ್ಮ ಉದ್ಯೋಗ ಯಶಸ್ಸು ಕಾಣಲು ಸಾಧ್ಯ ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ ಸಂಸ್ಥೆಯ ಯೋಜನಾ ಸಂಯೋಜಕರು ವಿನಾಯಕ ಚವ್ಹಾಣ ಹೇಳಿದರು. ಅವರು ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಹಾಗೂ ವಿ.ಆರ್.ಡಿ.ಎಂ ಟ್ರಸ್ಟ ಹಳಿಯಾಳ ಪ್ರಾಯೋಜಕತ್ವದಲ್ಲಿ ಜೋಯಿಡಾ … [Read more...] about ವಿಆರ್ ಡಿಎಮ್ ಟ್ರಸ್ಟ್ ಹಾಗೂ ಕೆನರಾಬ್ಯಾಂಕ ಆರ್ ಸೆಟಿಯಿಂದ ಗ್ರಾಮೀಣ ಮಹಿಳೆಯರಿಗೆ ಉಚಿತ ವಸ್ತ್ರವಿನ್ಯಾಸ ತರಬೇತಿ