ಭಟ್ಕಳ: ಅ.24 ರಂದು ಕಾರವಾರದಲ್ಲಿ ನಡೆಯಲಿರುವ ಪೋಲಿಸ ಕಾನ್ಸ್ಟೆಬಲ್ ನೇಮಕಾತಿಗೆ ಭಟ್ಕಳದಿಂದ ತೆರಳುವ ಉದ್ಯೋಗಾಕಾಂಕ್ಷಿಗಳಿಗೆ ಶಾಸಕ ಸುನೀಲ ನಾಯ್ಕ ಮುಂಜಾನೆ ಕಾರವಾರಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ . ಕರ್ನಾಟಕ ರಾಜ್ಯದಲ್ಲಿ ಕೆ.ಎಸ್.ಪಿ ವತಿಯಿಂದ 4 ಸಾವಿರ ಪೊಲೀಸ ಕಾನ್ಸ್ಟೆಬಲ್ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು. ಈ ಹಿನ್ನೆಲೆ ಶಾಸಕ ಸುನೀಲ ನಾಯ್ಕ ಭಟ್ಕಳ ಕೆ.ಎಸ್.ಆರ್.ಟಿ.ಸಿ. ಡಿಪ್ಪೋ ವ್ಯವಸ್ಥಾಪಕರೊಂದಿಗೆ ಮಾತುಕಥೆ ನಡೆಸಿ. … [Read more...] about ಕಾರವಾರದಲ್ಲಿ ನಡೆಯಲಿರುವ ಪೋಲಿಸ ಕಾನ್ಸ್ಟೆಬಲ್ ನೇಮಕಾತಿ; ಭಟ್ಕಳದಿಂದ ತೆರಳುವ ಉದ್ಯೋಗಾಕಾಂಕ್ಷಿಗಳಿಗೆ ಕಾರವಾರಕ್ಕೆ ತೆರಳಲು ವಿಶೇಷ ಬಸ್ ವ್ಯವಸ್ಥೆ