ಭಟ್ಕಳ: ತಾಲ್ಲೂಕಿನ ಆಸರಕೇರಿ ಸಭಾಭವನದಲ್ಲಿ ಆಯೋಜಿಸಿದ್ದ ಕೋವಿಡ್ ಲಸಿಕಾಕರಣದಲ್ಲಿ 500 ಲಸಿಕೆಯನ್ನು ಆಟೋ ಚಾಲಕರಿಗೆ ಹಾಗೂ 500 ಲಸಿಕೆ ಸಾರ್ವಜನಿಕರಿಗೆ ನೀಡಿರುವುದಕ್ಕಾಗಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದಿಂದ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಲಾಯಿತು. ಅಭಿನಂದನೆ ಸಲ್ಲಿಸಿದ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಜಿಲ್ಲಾಧ್ಯಕ್ಷ ಕ್ರಷ್ಣ ನಾಯ್ಕ ಆಸರಕೇರಿ ಮಾತನಾಡಿ' ತಾಲೂಕಿನಲ್ಲಿ ಕೋವಿಡ್ ಲಸಿಕಾ ವಿತರಣೆಯಲ್ಲಿ ತಾಲೂಕಾ ಆರೋಗ್ಯ ಇಲಾಖೆ,ಅಧಿಕಾರಿಗಳು … [Read more...] about ಆಟೋ ರಿಕ್ಷಾ ಚಾಲಕ ಮಾಲಕ ಸಂಘದಿಂದ ಲಸಿಕಾಕರಣದ ಆರೋಗ್ಯ ಸಿಬ್ಬಂದಿಗಳಿಗೆ ಅಭಿನಂದನೆ