ಕಾರವಾರ : ನಗರದ ಕಾಜುಬಾಗದ ದುರ್ಗಾ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೇಣಿಗೆ ಶರಣಾದ ಘಟನೆ ನಡೆದಿದೆ. ಮೂಲತಃ ವಿಜಯಪುರ ನಿವಾಸಿಯಾದ ಸುದೀಪ ಬೋರಯ್ಯ (18) ಆತ್ಮಹತ್ಯೆ ಮಾಡಿಕೊಂಡ ಯುವಕ.ಈತನು ಕಾಜುಭಾಗದ ದುರ್ಗಾಬೇಕರಿಯ ಸಮೀಪ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಾಡಿಗೆ ಮನೆಯಲ್ಲಿ ಐವರು ಸೇಹಿತರಿದ್ದು, ಅವರೆಲ್ಲ ಮಲಗಿರುವ ಸಮಯದಲ್ಲಿ ಕೇಬಲ್ ಬಳಸಿ ಮೇಲ್ಫಾವಣಿಗೆ ನೇಣು ನೇಣು ಬಿಗಿದುಕೊಂಡು … [Read more...] about ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ