ಕಾರವಾರ: ಕಳೆದ ನಾಲ್ಕು ವರ್ಷಗಳಿಂದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅಭಿಮಾನಿಗಳ ಕೈಗೆ ಸಿಕ್ಕಿಲ್ಲ. ಹೀಗಾಗಿ ನ.12 ರಂದು ಅವರ ಮನೆಮುಂದೆ ದರಣಿ ನಡೆಸುವದಾಗಿ ಆನಂದ ಅಸ್ನೋಟಿಕರ್ ಅಭಿಮಾನಿಗಳು ಎಚ್ಚರಿಸಿದ್ದಾರೆ. ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ರಾಘು ನಾಯ್ಕ, ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷದಿಂದ ಯಾವದೇ ಅಭಿವೃದ್ಧಿ ನಡೆದಿಲ್ಲ. ಈ ಬಗ್ಗೆ ಪ್ರಶ್ನಿಸಬೇಕಿದ್ದ ಆನಂದ ಅಸ್ನೋಟಿಕರ್ ಕೂಡ ಜನರ ಜೊತೆ ಬೆರೆಯುತ್ತಿಲ್ಲ. ಹೀಗಾಗಿ ಇಲ್ಲಿನ ಹಲವು … [Read more...] about ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷದಿಂದ ಯಾವದೇ ಅಭಿವೃದ್ಧಿ ನಡೆದಿಲ್ಲ
ಸುದ್ದಿಗೊಷ್ಟಿ ನಡೆಸಿ
ನಗರಸಭೆ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ಸುಳ್ಳು ಆರೋಪ
ಕಾರವಾರ :ನಗರಸಭೆ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ಸುಳ್ಳು ಆರೋಪದ ಅಡಿಯಲ್ಲಿ ಕಾರವಾರ ಸಿಪಿಐ ದೌರ್ಜನ್ಯ ಎಸಗಿರುವ ಬಗ್ಗೆ ವಾಟಾಳ್ ಪಕ್ಷ ಜಿಲ್ಲಾಧ್ಯಕ್ಷ ರಾಘು ನಾಯ್ಕ ಆರೋಪಿಸಿದರು. ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಅ. 13ರಂದು ನಗರದ ಮಾಲಾದೇವಿ ಮೈದಾನದ ಬಳಿ ಬೈಕ್ ಕಟ್ಟು ನಿಂತಿದ್ದ ಸಂದರ್ಭದಲ್ಲಿ ನಗರಸಭೆ ಸದಸ್ಯ ತನ್ನ ಬಳಿ ಬಂದು ಕ್ಷುಲಕ ಕಾರಣಕ್ಕೆ ಕ್ಯಾತೆ ತೆಗೆದಿದ್ದಾರೆ. ಆದರೆ ತಾವು ಅವರ ಮೇಲೆ ಹಲ್ಲೆ ನಡೆಸಿಲ್ಲ. ತಮ್ಮಷ್ಟಕ್ಕೆ ನೆಲಕ್ಕೂರುಳಿ ಬಿದ್ದು … [Read more...] about ನಗರಸಭೆ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ಸುಳ್ಳು ಆರೋಪ