ಹಳಿಯಾಳ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ತಾಲೂಕಾ ಘಟಕದವರು ವಿವಿಧ ಶಾಲೆಗಳಲ್ಲಿ ಸಸಿಗಳನ್ನು ನೆಟ್ಟು ಅರ್ಥಪೂರ್ಣವಾಗಿ ಪರಿಸರ ದಿನಾಚರಣೆ ಆಚರಿಸಿದರು. ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯವರ ವ್ಹಿ.ಡಿ. ಹೆಗಡೆ ಮಹಾವಿದ್ಯಾಲಯ, ಬಾಲಕಿಯರ ಸರಕಾರಿ ಪ್ರೌಢಶಾಲೆ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ. 3 ಹಾಗೂ ತಾಲೂಕಾ ಆಸ್ಪತ್ರೆಗಳಿಗೆ ತೆರಳಿ ಅಲ್ಲಿನ ಆವರಣದಲ್ಲಿ ವೃಕ್ಷಾರೋಪಣ ಮಾಡಿದರು. ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ … [Read more...] about ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದಿಂದ ಪರಿಸರ ದಿನ ಆಚರಣೆ
ಸುಧಾಕರ ಕುಂಬಾರ
ಬಸವರಾಜ ಟಾಕಿಸ್ನಲ್ಲಿ ಕಾಲಾ ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ ಕರ್ನಾಟಕ ರಕ್ಷಣಾವೇದಿಕೆ
ಹಳಿಯಾಳ : ಇಂದು ಹಳಿಯಾಳದಲ್ಲಿ ರಜನಿಕಾಂತ ಅಭಿನಯದ “ಕಾಲಾ” ಚಲನಚಿತ್ರ ಪ್ರಸಾರವನ್ನು ಹಳಿಯಾಳದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅದ್ಯಕ್ಷರಾದಂತಹ ಬಸವರಾಜ ಬೆಂಡಿಗೇರಿಮಠ್ ಇವರ ಸಾನಿಧ್ಯದಲ್ಲಿ ಬಸವರಾಜ ಟಾಕೀಸನಲ್ಲಿ ಪ್ರದರ್ಶನಗೊಳ್ಳಲಿರುವ “ಕಾಲಾ” ಚಲನಚಿತ್ರವನ್ನು ಸ್ಥಗಿತಗೊಳಿಸಲಾಯಿತು ಕಾರಣವೇನೆಂದರೆ ತಮಿಳು ನಟ ರಜನಿಕಾಂತರವರು ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಒತ್ತಾಯಿಸುವ ಮೂಲಕ ಕನ್ನಡಿಗರಿಗೆ ನೋವಾಗುವಂತೆ ಮಾತನಾಡಿರುತ್ತಾರೆ. ಅವರ ಮಾತುಗಳಿಂದ ನೊಂದ … [Read more...] about ಬಸವರಾಜ ಟಾಕಿಸ್ನಲ್ಲಿ ಕಾಲಾ ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ ಕರ್ನಾಟಕ ರಕ್ಷಣಾವೇದಿಕೆ