ಪ್ರಖರ ವಿಚಾರವಾದಿ, ಮೌಲಿಕ ಸಾಹಿತಿ, ಮಹಾನ್ ಚಿಂತಕರು ನಮ್ಮೂರಿನ ಗೌರೀಶ ಕಾಯ್ಕಿಣಿಯವರು, ಇವರ ಪತ್ನಿ ಶಾಂತಾ ಕಾಯ್ಕಿಣಿ ಇವರ ಸುಪುತ್ರ ಸಾಹಿತಿ, ಕಥೆಗಾರ, ಲೇಖಕರು ಆದ ಡಾ.ಜಯಂತ ಕಾಯ್ಕಿಣಿಯವರು.ಡಿಸೆಂಬರ್ 25 ರಂದು ಜಯಂತರು ತನ್ನ ತಾಯಿ ಶಾಂತಮ್ಮಳನ್ನು ಕಳೆದು ಕೊಂಡ ದಿನವಿದು, ಜಯಂತರು ಗೋಕರ್ಣಕ್ಕೆ ಬಂದಿರುವ ವಿಷಯವನ್ನರಿತು ನಾನು ಜಯಂತ ಕಾಯ್ಕಿಣಿಯವರನ್ನು ಮಾತನಾಡಿಸಲು ಅವರ ಮನೆಗೆ ಭೇಟಿ ನೀಡಿ ಜಯಂತರ ಬಳಿ "ಈಗ ಗೋಕರ್ಣಕ್ಕೆ ಕಳೆ ಬಂದತ್ತಿದೆ" ಎಂದೆ ಆಗ ಜಯಂತರು ನನ್ನ … [Read more...] about ತಾಯಿಯ ಸವಿನೆನಪನ್ನು ಮೆಲಕು ಹಾಕಿದ ಜಯಂತ ಕಾಯ್ಕಿಣಿ