ಹಳಿಯಾಳ :- ಕಳೆದ 22 ವರ್ಷಗಳಿಂದ ಪತ್ರಿಕೋಧ್ಯಮದಲ್ಲಿ ಕಾರ್ಯಸಲ್ಲಿಸುತ್ತಿರುವ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಹಳಿಯಾಳದ “ವಿಜಯ ಸಂದೇಶ” ವಾರಪತ್ರಿಕೆಯ ಸಂಪಾದಕಿ ಸುಮಂಗಲಾ ಚಂದ್ರಕಾಂತ ಅಂಗಡಿ ಅವರನ್ನು ಹುಬ್ಬಳ್ಳಿಯಲ್ಲಿ “ಸುಮಂಗಲಾ ಬುರ್ಲಬಡ್ಡಿ ಸ್ಮಾರಕ ಪ್ರಶಸ್ತಿ” ಪ್ರಧಾನ ಮಾಡಿ ಗೌರವಿಸಲಾಗಿದೆ. ಹುಬ್ಬಳ್ಳಿಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಬುರ್ಲಬಡ್ಡಿ ಫೌಂಡೇಶನ್ ಆಯೋಜಿಸಿದ್ದ ಸುಮಂಗಲಾ ಬುರ್ಲಬಡ್ಡಿ ಸ್ಮಾರಕ ಪ್ರಶಸ್ತಿ ಪ್ರಧಾನ … [Read more...] about ಹಳಿಯಾಳದ ಹಿರಿಯ ಪತ್ರಕರ್ತೆ ಸುಮಂಗಲಾ ಅಂಗಡಿಗೆ ಬುರ್ಲಬಡ್ಡಿ ಪ್ರಶಸ್ತಿ ಪ್ರಧಾನದ ಗರಿ