ಹಳಿಯಾಳ:- ಹಳಿಯಾಳದ ಹುಲ್ಲಟ್ಟಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕರ್ತವ್ಯದಲ್ಲಿದ್ದ ಕಾರ್ಮಿಕನೊರ್ವ ಸುಮಾರು 4 ಟನ್ಗೂ ಹೆಚ್ಚಿನ ಭಾರದ ಇಲೆಕ್ಟ್ರಿಕ್ ಪ್ಯಾನಲ್ ಬೊರ್ಡ ಮೈಮೆಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಗುರುವಾರ ಸಾಯಂಕಾಲ ಸಂಭವಿಸಿದೆ. ತಾಲೂಕಿನ ಮುತ್ತಲಮುರಿ ಗ್ರಾಮದ ರಾಘವೇಂದ್ರ ಪರಶುರಾಮ ಗೌಡಾ(26) ಅವಿವಾಹಿತ ಯುವಕನೇ ದುರ್ಘಟನೆಯಲ್ಲಿ ಮೃತಪಟ್ಟ ಯುವಕನಾಗಿದ್ದು ಗುತ್ತಿಗೆ … [Read more...] about ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ದುರಂತ ಗುತ್ತಿಗೆ ಕಾರ್ಮಿಕ, ಅವಿವಾಹಿತ ಯುವಕನ ದುರ್ಮರಣ ಇನ್ನಿಬ್ಬರಿಗೆ ಗಂಭಿರ ಗಾಯ ಕ್ರೇನ್, ಸುರಕ್ಷತಾ ಕ್ರಮ ಬಳಸದೆ ಇರುವುದೇ ಜೀವ ಬಲಿಪಡೆಯಲು ಕಾರಣ – ಕಾರ್ಮಿಕರ ಆರೋಪ